ಆಳಂದದಲ್ಲಿ ಎಸ್ಸಿ/ಎಸ್ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ
ಆಳಂದದಲ್ಲಿ ಎಸ್ಸಿ/ಎಸ್ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಹೊಸ ಪದಾಧಿಕಾರಿಗಳ ಆಯ್ಕೆ
ಆಳಂದ: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಮಾನ್ಯತೆ ಪಡೆದ ಸಂಘದ ಆಳಂದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆಳಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ 29-11-2025ರಂದು ನಡೆಯಿತು. ತಾಲ್ಲೂಕಿನ ಎಸ್ಸಿ/ಎಸ್ಟಿ ಶಿಕ್ಷಕರು ಸಭೆಗೆ ಹಾಜರಿದ್ದು, ಮಾರ್ಗದರ್ಶನ ಹಾಗೂ ಸಲಹೆ-ಸೂಚನೆಗಳ ಆಧಾರದ ಮೇಲೆ ಘಟಕವನ್ನು ಮರುರಚಿಸಲಾಯಿತು.
ಸಭೆಯಲ್ಲಿ ಕೆಳಕಂಡಂತೆ ಹೊಸ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು:
1) ಗೌರವ ಅಧ್ಯಕ್ಷರು:
ಶ್ರೀ ಶಂಭುಲಿಂಗ ಸುತಾರ
ಪ್ರಸ್ತಾವ: ಜೀತೇಂದ್ರ ಕೆ. ತಳವಾರ
ಅನುಮೋದನೆ: ಸರ್ವಸದಸ್ಯರು
2) ಅಧ್ಯಕ್ಷರು:
ಶ್ರೀ ಸಂತೋಷ ಕುಮಾರ ನೂಲೆ
ಪ್ರಸ್ತಾವ: ದತ್ತಪ ಸುಳ್ಳನ, ಅಶೋಕ ಗಾಯಕವಾಡ
ಅನುಮೋದನೆ: ಸರ್ವಸದಸ್ಯರು
3) ಉಪಾಧ್ಯಕ್ಷರು:
ಶ್ರೀಮತಿ ಕವಿತಾ ರಾಠೋಡ
ಪ್ರಸ್ತಾವ: ಮಲ್ಲೇಶಿ ರಾಠೋಡ
ಅನುಮೋದನೆ: ಸರ್ವಸದಸ್ಯರು
4) ಪ್ರಧಾನ ಕಾರ್ಯದರ್ಶಿ:
ಶ್ರೀ ಹಣಮಂತ ಪಾತ್ರೆ
ಪ್ರಸ್ತಾವ: ಅಂಬರಾಯ ಕಾಂಬಳೆ
ಅನುಮೋದನೆ: ಸರ್ವಸದಸ್ಯರು
5) ಸಹಕಾರ್ಯದರ್ಶಿ:
ಈರಣ್ಣ ಸೋನಕವಡೆ
ಪ್ರಸ್ತಾವ: ಹಣಮಂತ ಪಾತ್ರೆ
ಅನುಮೋದನೆ: ಸರ್ವಸದಸ್ಯರು
6) ಖಜಾಂಚಿ:
ಶ್ರೀ ಸೂರ್ಯಕಾಂತ ಮಂಡ್ಲೆ
ಪ್ರಸ್ತಾವ: ಜೀತೇಂದ್ರ ಕೆ. ತಳವಾರ
ಅನುಮೋದನೆ: ಸರ್ವಸದಸ್ಯರು
7) ಸಹಕಾರ್ಯದರ್ಶಿ:
ಶ್ರೀಮತಿ ಚಂದ್ರಕಲಾ ಕಾಂಬಳೆ
ಪ್ರಸ್ತಾವ: ಸಾಯಿಬಣ್ಣ ಕಾಂಬಳೆ
ಅನುಮೋದನೆ: ಸರ್ವಸದಸ್ಯರು
8) ಸಂಘಟನಾ ಕಾರ್ಯದರ್ಶಿ:
ಶ್ರೀ ಅನೀಲ ರಾಠೋಡ
ಪ್ರಸ್ತಾವ: ಹಣಮಂತ ಪಾತ್ರೆ
ಅನುಮೋದನೆ: ಸರ್ವಸದಸ್ಯರು
9) ಸಂಯುಕ್ತ ಕಾರ್ಯದರ್ಶಿ:
ಶ್ರೀಮತಿ ರಮಾಬಾಯಿ ಬಿಳಗೆ
ಪ್ರಸ್ತಾವ: ಜೀತೇಂದ್ರ ಕೆ. ತಳವಾರ
ಅನುಮೋದನೆ: ಸರ್ವಸದಸ್ಯರು
10) ಸಂಯುಕ್ತ ಕಾರ್ಯದರ್ಶಿ:
ಶ್ರೀ ಮನೋಜ ಸೋನ್
ಪ್ರಸ್ತಾವ: ಈಶ್ವರ ಹಾರಕೂಡೆ
ಅನುಮೋದನೆ: ಸರ್ವಸದಸ್ಯರು
ಸರ್ವಾನುಮತದಿಂದ ಆಯ್ಕೆಯಾದ ಈ ಯುವ–ಉತ್ಸಾಹಿ ಬಳಗಕ್ಕೆ ರಾಜ್ಯ ಸಂಸ್ಥಾಪಕ ಅಧ್ಯಕ್ಷರು ಶ್ರೀ V.T. ವೇಕಂಟೇಶಯ್ಯ (ಬೆಂಗಳೂರು) ಹಾಗೂ ಕಲಬುರಗಿ ಜಿಲ್ಲಾ ಘಟಕಾಧ್ಯಕ್ಷರು ಜೀತೇಂದ್ರ ಕೆ. ತಳವಾರ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಡಾ. ಅವಿನಾಶ S. ದೇವನೂರ
