ಬುದ್ಧ ಬಸವ ಅಂಬೇಡ್ಕರವರ ತತ್ವ, ಆದರ್ಶಗಳು ಇಂದಿನ ದಿನಗಳಲ್ಲಿ ಬಹಳ ಮುಖ್ಯ : ಎಚ್. ಸಿ. ಮಹದೇವಪ್ಪ

ಬುದ್ಧ ಬಸವ ಅಂಬೇಡ್ಕರವರ ತತ್ವ, ಆದರ್ಶಗಳು  ಇಂದಿನ ದಿನಗಳಲ್ಲಿ ಬಹಳ ಮುಖ್ಯ : ಎಚ್. ಸಿ. ಮಹದೇವಪ್ಪ

ಬುದ್ಧ ಬಸವ ಅಂಬೇಡ್ಕರವರ ತತ್ವ, ಆದರ್ಶಗಳು ಇಂದಿನ ದಿನಗಳಲ್ಲಿ ಬಹಳ ಮುಖ್ಯ : ಎಚ್. ಸಿ. ಮಹದೇವಪ್ಪ

  ಇಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಟ್ರಸ್ಟ್ ಬಸವಕಲ್ಯಾಣ ಇವರ ಆಶ್ರಯದಲ್ಲಿ ಸಮಾನತೆ ಸಮಾವೇಶ ಜರುಗಿತ್ತು ಕಾರ್ಯಕ್ರಮ ಉದ್ಘಾಟನೆ ಸಸಿಗೆ ನೀರೆರೆಯುವ ಮೂಲಕ ನೆರವೇರಿಸಿದ ಕರ್ನಾಟಕ ರಾಜ್ಯ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಡಾಕ್ಟರ್ ಹೆಚ್. ಸಿ ಮಹಾದೇವಪ್ಪ* ಕರ್ನಾಟಕ ಸರ್ಕಾರ ಬಳಿಕ ಮಾತನಾಡಿದ ಬುದ್ಧ ಬಸವ ಅಂಬೇಡ್ಕರ್ ಅವರ ಆದರ್ಶಗಳು ತತ್ವಗಳು ಇಂದಿನ ದಿನಗಳಲ್ಲಿ ಬಹಳ ಮುಖ್ಯ ಪಾತ್ರವಹಿಸಲಾಗಿದೆ ಅದೇ ರೀತಿ ಚರಿತ್ರೆಯನ್ನು ನಿರ್ಮಾಣ ಮಾಡಬೇಕಾದರೆ ಚರಿತ್ರೆಯನ್ನು ತಿಳಿಬೇಕು ಅವಾಗಲೇ ಸಮಾನತೆ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತೆ ಇದು ಶರಣನ ನಾಡು ಶರಣರ ನಡೆ-ನುಡಿ ಆಚಾರ ವಿಚಾರಗಳು ಬಸವಣ್ಣವರು ವಚನಗಳು ಸಂವಿಧಾನದಲ್ಲಿ ನೋಡುತ್ತೇವೆ ಹಾಗಾಗಿ ಪ್ರತಿಯೊಬ್ಬರು ಸಂವಿಧಾನದ ಪೀಠಿಕೆ ತಿಳ್ಕೊಬೇಕು ಹಾಗೂ ವಚನಗಳನ್ನು ಅರಿಯಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾನ್ಯ ಸಾಗರ್ ಖಂಡ್ರೆ ಸಂಸದರು ಬೀದರ್ ಜಿಲ್ಲೆ ಸಚಿವರಾದ ರಹೀಮ್ ಖಾನ್ ಶಾಸಕರುಗಳಾದ ಸಿದ್ದು ಪಾಟೀಲ್ ಹುಮ್ನಾಬಾದ್ ರಾಜಶೇಖರ್ ಪಾಟೀಲ್ ಮಾಜಿ ಮಂತ್ರಿಗಳು ಎಂಎಲ್ಸಿ ಆದ ಮಾಲಾ ಬಿ ನಾರಾಯಣ್ ಮಾಜಿ ಎಂಎಲ್‌ಸಿಗಳು ವಿಜಯ್ ಸಿಂಗ್ ಧನರಾಜ್ ತಾಡಂಪಳ್ಳಿ ಹಾಗೂ ಇತರ ದಲಿತ ನಾಯಕರುಗಳಾದ ಪಿಂಟು ಕಾಂಬಳೆ ರವಿ ಗಾಯಕ್ವಾಡ್ ದಿಗಂಬರ್ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ಬಸವಕಲ್ಯಾಣ ಶಾಸಕರಾದ ಶ್ರೀ ಶರಣು ಸಲಗರ  

ವರದಿ: ಮಛಂದ್ರನಾಥ ಕಾಂಬ್ಳೆ ಬೀದರ್