ವಯೋ ನಿವೃತ್ತಿ : ಬಿಳ್ಕೋಡುಗೆ ಸಮಾರಂಭ

ವಯೋ ನಿವೃತ್ತಿ : ಬಿಳ್ಕೋಡುಗೆ ಸಮಾರಂಭ

ವಯೋ ನಿವೃತ್ತಿ : ಬಿಳ್ಕೋಡುಗೆ ಸಮಾರಂಭ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ರೈಲ್ವೆ ಇಲಾಖೆಯಲ್ಲಿ ಪ್ರಧಾನ ಅರಕ್ಷಕರಾಗಿ (ಆರಪಿಎಫ) 38 ವರ್ಷ ಸುದೀರ್ಘ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಎಸ್.ಎಸ್ ನೀಲೂರ ರವರಿಗೆ ಇಲಾಖೆ ವತಿಯಿಂದ ಗೌರವಿಸಿ, ಬಿಳ್ಕೋಡಲಾಯಿತು.

ರೈಲ್ವೆ ಇಲಾಖೆ, ನಿವೃತ ನೌಕರರು ಮತ್ತು ಆತ್ಮೀಯ ಸ್ನೇಹಿತರ ಬಳಗದ ವತಿಯಿಂದ ಸ್ಮರಣ ಕಾಣಿಕೆ ನೀಡಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಎಇಎನ್ ಶಿವಕುಮಾರ, ಐಪಿಎಫ ಪೌರಸ ಕುಮಾರ, ಎಎಸಐ ಜಿ ಎಸ ಕಾಕರವಾಲ, ಬಿಟಿ ದಯಾಲ್, ದಿನೇಶ, ರವಿ ಬಿರಾದಾರ ಹಾಗೂ ನಿವೃತ್ತ ನೌಕರರಾದ ಶಾಮ ಗೋಕುಲ, ಹಣಮಂತ, ಮೋನಯ್ಯ ಮತ್ತು ನಾಗರಾಜ ಮೇಲಗಿರಿ, ಕಾಶಣ್ಣ ಚನ್ನೂರ, ಹೀರಾ ಪವಾರ, ನಿಂಗಪ್ಪ, ರಾಜೇಶ ಯನಗುಂಟಿ, ಸುಭಾಷ ಸಾಕ್ರೆ, ಪ್ರವೀಣ ರಾಜನ, ಮೋಹನ ಹಳ್ಳಿ ಇದ್ದರು.