ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿರಣೆ

ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿರಣೆ

ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿರಣೆ

ಕಲಬುರಗಿ: ನಗರದ ಗಂಜ ಪ್ರದೇಶದಲ್ಲಿರುವ ಖಾಜಾ ಕಾಲನಿಯಲ್ಲಿ ಕ್ಲಸ್ಟರನ್ ಆದರ್ಶ ಶಿಕ್ಷಣ ಸಂಸ್ಥೆ ಶಾಲೆಯಲ್ಲಿ 1.ರಿಂದ 10ನೇ ತರಗತಿ ಮಕ್ಕಳಿಗೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  

ಈ ಸಂರರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ, ಕ್ಷೇತ್ರ ಸಮನ್ವಯ ಅಧಿಕಾರಿ ಡಾಕ್ಟರ್ ಶಾಂತಬಾಯಿ ಬಿರಾದಾರ್, ಬಿ ಆರ್ ಪಿ ತನುಜಾ ಜೋಶಿ, ಸಿಆರ್‌ಪಿ ಅನಿತಾ ಕರ್, ಕರ್ನಾಟಕ ರಾಜ್ಯ ಅನುದಾನಿತ ಪ್ರಾತಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಪ್ರೇಮ್ ಸಿಂಗ್ ಚೌವ್ಹಾಣ, ಶಿವಾನಂದ್ ಸಂಘಾರ್, ಮಹಾನಂದ ಹುಲಿ, ಶಾಂತಾಬಾಯಿ ಮಸೂತಿ, ಸೌಮ್ಯ ಕುಲಕರ್ಣಿ, ಲಕ್ಷ್ಮಣ, ಲಕ್ಷ್ಮಿ ಪಾಟೀಲ್, ರೇವಣಸಿದ್ದಪ್ಪ ಮಸೂತಿ, ಸೋಮಶೇಖರ್ ಜೆ ಸೇರಿದಂತೆ ಆದರ್ಶ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಸಂಘದ ಪದಾಧಿಕಾರಿಗಳು, ಬಿ ಆರ್ ಪಿ ಸಿಆರ್ಪಿ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

ಶಿಕ್ಷಣ ಇಲಾಖೆಯ ಮುಖ್ಯಸ್ಥರು ಅಧಿಕಾರಿಗಳು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಗುರುಗಳ ಸಮ್ಮುಖದಲ್ಲಿ ಸುಮಾರು 450 ಮಕ್ಕಳು ಭಾಗವಹಿಸಿದರು ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದ್ದು ಬಹಳ ಸಂಖ್ಯೆಯಲ್ಲಿ ಮಕ್ಕಳು ತಾಲೂಕ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.