ಹಾರಕೂಡದಲ್ಲಿ ವಿದ್ಯಾವಿಭೂಷಣ" ಪ್ರಶಸ್ತಿ 16-ರಂದು

ಹಾರಕೂಡದಲ್ಲಿ ವಿದ್ಯಾವಿಭೂಷಣ" ಪ್ರಶಸ್ತಿ- 16-ರಂದು
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶ್ರೀ ಚೆನ್ನಬಸವೇಶ್ವರ ಸಂಸ್ಥಾನ ಹಿರೇಮಠ, ಸುಕ್ಷೇತ್ರ ಹಾರಕೂಡ ವತಿಯಿಂದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರ ಪಾವನ ಸನ್ನಿಧಾನದಲ್ಲಿ ದಿನಾಂಕ 16-10-2025 ರಂದು ಗುರುವಾರ ಮುಂಜಾನೆ 11.00 ಗಂಟೆಗೆ ಹಾರಕೂಡ ಶ್ರೀಮಠದ ಶ್ರೀ ಚೆನ್ನರೇಣುಕಬಸವ ಮಂಟಪದಲ್ಲಿ "ವಿದ್ಯಾವಿಭೂಷಣ" ಪ್ರಶಸ್ತಿಪ್ರದಾನ ಸಮಾರಂಭ ಜರುಗಲಿದೆ.
ಶ್ರೀ ಮಲ್ಲಿನಾಥ ಹಿರೇಮಠ ಹಾರಕೂಡ ಅಧ್ಯಕ್ಷತೆ ವಹಿಸುವರು. ಕಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಬಾಬು ಹೊನ್ನಾ ನಾಯಕ ಸಮಾರಂಭ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಆನಂದ ಪಾಟೀಲ ಮಾಜಿ ಸದಸ್ಯರು, ಜಿಲ್ಲಾ ಪಂಚಾಯತ, ಕೋಹಿನೂರ.ಶ್ರೀ ಶಂಕರರಾವ ಮಾಣಿಕೆ ಹಾರಕೂಡ.,ಶ್ರೀ ಪಂಡಿತರಾವ ಡಾವರೆ ಹಾರಕೂಡ.,ಅಯ್ಯಪ್ಪ ಸಜ್ಜನಶೆಟ್ಟಿ ಹಾರಕೂಡ.,ಶಶಿಧರ ಬಿರಾದಾರ ಸಿರಗಾಪೂರ.,ಶ್ರೀ ಮಹಾದೇವ ಪೂಜಾರಿ ಗದಲೇಗಾಂವ.,ಶ್ರೀ ವಿಜಯಕುಮಾರ ಅಟ್ಟೂರೆ ಹಾರಕೂಡ ಭಾಗವಹಿಸಲಿದ್ದಾರೆ.
ಚಿಂಚೋಳಿಯ ಶ್ರೀ ಬಸವರಾಜ ಐನೋಳಿ, ಪ್ರಶಸ್ತಿ ಪುರಸ್ಕೃತರ ಪರಿಚಯ ವಾಚನ ಮಾಡಲಿದ್ದಾರೆ.
ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು
ಪ್ರಶಸ್ತಿ ಪುರಸ್ಕೃತರು
ಶ್ರೀ ಎಂ.ಜಿ. ಮುಳೆ ವಿಧಾನ ಪರಿಷತ್ ಸದಸ್ಯರು ಬಸವಕಲ್ಯಾಣ.,ಶ್ರೀ ಶರಣು ಸಲಗರ ಶಾಸಕರು ಬಸವಕಲ್ಯಾಣ.,ಶ್ರೀ ಪರಮೇಶ್ವರ ಹೊಳಕುಂದಿ ಬೆಳಮಗಿ.,ಶ್ರೀ ಪಂಡಿತ ಪೂಜಾರಿ ಹಾರಕೂಡ.,ಶ್ರೀ ಕಮಲಾಕರ ಧನ್ನೂರೆ ಹತ್ತರಗಾ.,ಶ್ರೀಮತಿ ಜ್ಯೋತಿ ಕೆರಗೋಟೆ ಹಾರಕೂಡ.,ಶ್ರೀಮತಿ ಮಂಜುಳಾ ಹರಕೆ ಹಾರಕೂಡ.,ಶ್ರೀ ಬಸವರಾಜ ಪಡಶೆಟ್ಟಿ ಪ್ರಾಚಾರ್ಯರು, ಚಿಂಚೋಳಿ.,ಶ್ರೀಮತಿ ನೀಲಮ್ಮ ಮೋದಿನಪೂರ ಚಿಂಚೋಳಿ.,ಶ್ರೀ ರವೀಂದ್ರ ಕುಮಾರ ಗೌನೂರ ಚಿಂಚೋಳಿ.,ಶ್ರೀ ಸಂಗಮೇಶ ಕನಕಟ್ಟಾ ಚಿಂಚೋಳಿ.,ಶ್ರೀಮತಿ ಶಾಮಲಾಬಾಯಿ ಮಠಪತಿ ಚಿಂಚೋಳಿ.,ಶ್ರೀ ಗುರುನಾಥ ರಾಠೋಡ ನಿಡಗುಂದಾ.,ಶ್ರೀ ಹಣಮಂತರೆಡ್ಡಿ ಎಸ್. ಹಂದರಕಿ ನಿಡಗುಂದಾ.ಶ್ರೀ ಗುಂಡಪ್ಪಾ ಮಡಕೆ ಬಸವಕಲ್ಯಾಣ.ಶ್ರೀ ಭೀಮಾಶಂಕರ ಮಾಶಾಳಕರ ಬಸವಕಲ್ಯಾಣ.ಶ್ರೀ ತುಕಾರಾಮ ಬಸನಾಯಕ ಬಸವಕಲ್ಯಾಣ.ಶ್ರೀ ಅಪ್ಪಾಸಾಹೇಬ ಗುಂಡೆ ತಡಕಲ್.ಶ್ರೀಮತಿ ಕಲ್ಪನಾ ದಯಾನಂದ ಶೀಲವಂತ ಬಸವಕಲ್ಯಾಣ.ಶ್ರೀ ವಿಠಲರಾವ ಮಂಡೆ ಕೊರಳ್ಳಿ.ಡಾ. ಚನ್ನವೀರ ಮಠಪತಿ ಯಲ್ಲದಗುಂಡಿ.ಶ್ರೀ ರಾಜಶೇಖರ ಮಿಣಜಗಿ ರುಕ್ಕಾಪೂರ.ಶ್ರೀಮತಿ ಉಷಾದೇವಿ, ಪಿ. ಹಿರೇಮಠ ಹಾರಕೂಡ.ಶ್ರೀಮತಿ ಸರೋಜಿನಿ. ಪಿ. ಹಿರೇಮಠ ಬಸವಕಲ್ಯಾಣ.ಶ್ರೀಮತಿ ಕಮಲಾದೇವಿ. ಯಡಹಳ್ಳಿಮಠ ಕಲಬುರಗಿ,ಶ್ರೀಮತಿ ಲಲಿತಾ ಆಳಂದಿ ಬೀದರ.ಶ್ರೀ ಕಲ್ಯಾಣರಾವ ಹಾರಕೂಡ.ಶ್ರೀ ವಿಜಯಕುಮಾರ ಸಿರಗಾಪೂರ ವಿ. ಕೆ. ಸಲಗರ.ಶ್ರೀ ರಾಘವೇಂದ್ರರೆಡ್ಡಿ ಚಿಮ್ಮನಚೋಡ.ಶ್ರೀ ದಿಲೀಪಕುಮಾರ ಸ್ವಾಮಿ ರಾಜೇಶ್ವರ.ಶ್ರೀ ಶಂಕ್ರಯ್ಯ ಸ್ವಾಮಿ ದುಬಲಗುಂಡಿ.ಶ್ರೀ ದಯಾನಂದ ಹಿರೇಮಠ ರಾಮತೀರ್ಥ (ಡಿ).ಶ್ರೀ ಶಿವರಾಜ ಮಾಸ್ಟರ್ ಗೋಳಾ ಬಿ.ಶ್ರೀಮತಿ ಕಲ್ಪನಾ ಶ್ರೀಶೈಲ ಚಿಟ್ಟೆ ಬಸವಕಲ್ಯಾಣ.ಪ್ರೊ. ರುದ್ರೇಶ ಗೋರ್ಟಾ ಬಿ,36) ಶ್ರೀ ರಾಚಯ್ಯಸ್ವಾಮಿ ನೀಲಹಳ್ಳಿ.
ಶ್ರೀ ಮಲ್ಲಪ್ಪ ಕಾರಪೆಂಟರ್ ಚಿಂಚೋಳಿ.
ಡಾ. ರಾಮಚಂದ್ರ ಗಣಾಪೂರ.
ಡಾ. ಸಿದ್ದರಾಮ ಹೊನಕಲ್ ಶಹಾಪೂರ.
ಶ್ರೀಮತಿ ಶೋಭಾವತಿ ಶರಣಬಸಪ್ಪ ಹತ್ತೆ ಹಾರಕೂಡ.
ಶ್ರೀ ಚನ್ನವೀರ ಜಮಾದಾರ ಗದಲೇಗಾಂವ
ಕುಮಾರಿ ಆಫ್ರೀನ್ ಬಿ ಮಹ್ಮದ್ ಖಾಸಿಂ ಹಾರಕೂಡ
ಶ್ರೀಮತಿ ಶ್ರೀದೇವಿ ಖಂಡಾಳೆ, ಕಾಪಸೆ.
ಶ್ರೀಮತಿ ಕಲ್ಪನಾ ಕಾಶಿನಾಥ ಸಿಂಧೆ ಎಕಲೂರ.
ಶ್ರೀ ವಿಠಲ ಭಕ್ತಂಪಳ್ಳಿ ಚಿಂಚೋಳಿ.
ಶ್ರೀ ಶಿವಲಿಂಗಪ್ಪ ರತ್ನಾಜಿ ಬೆಳಮಗಿ.
ಶ್ರೀ ನೀಲಕಂಠ ಪತ್ತಾರ ಅಗರಖೇಡ.
ಶ್ರೀ ಮಲಶೆಟ್ಟೆಪ್ಪಾ ಗಾದಗೆ ಜಾಂತಿ.
ಶ್ರೀ ಕಲ್ಯಾಣರಾವ ಕಮಲಾಪೂರ.
ಶ್ರೀ ಶಿವರಾಚಪ್ಪಾ ವಾಲಿ ನರೋಣಾ.
ಶ್ರೀಮತಿ ವಿಜಯಲಕ್ಷ್ಮೀ ನಾಗರಾಜ ವಾಲಿ.
ಶ್ರೀ ರಾಜಣ್ಣ ಹುಡಗೀಕರ್ ಹಣಕುಣಿ.
ಡಾ. ಬಸವರಾಜ ಬಾವಿ ರುಕ್ಕಾಪೂರ.
ಶ್ರೀ ಸಂಗಮೇಶ ಚನ್ನಬಸಪ್ಪ ಕನಕಪೂರ.
ಡಾ. ಮಾರುತಿ ಪೂಜಾರಿ ಬಗದೂರಿ.
ಶ್ರೀಮತಿ ಸಂಗೀತಾ ರಾಜಕುಮಾರ ಹಂಜಿಗೆ ಬಸವಕಲ್ಯಾಣ.
ಡಾ. ಕರುಣಾ ಜಮದರಖಾನಿ ಕಲಬುರಗಿ.
ಶ್ರೀಮತಿ ಚಂದ್ರಕಲಾ ಶಶಿಧರ ಸಿರಗಾಪೂರ.
ಡಾ. ವಿಜಯಕುಮಾರ ಬೇಲೂರೆ ಬೀದರ.
ಶ್ರೀ ಅಂಬಾರಾಯ ಬೊಂಬಲೆ ಸೈದಾಪೂರ.
ಶ್ರೀ ಚನ್ನಬಸಪ್ಪ ಶಿವರಾಜ ಬಿರಾದಾರ ಗೋನಳ್ಳಿ.
ಶ್ರೀ ಬಾಬುರಾವ ಬಿರಾದಾರ ಖಾನಾಪೂರ (ಬಿ).
ಶ್ರೀ ಸಂಗಪ್ಪ ಪಾಲಾಮೂರ ಚಿಂಚೋಳಿ.
ಶ್ರೀ ಶರಣಬಸಪ್ಪ ಎಸ್ ಬಿರಾದಾರ ಹಿರನಾಗಾಂವ.
ಶ್ರೀ ಗುರುಲಿಂಗಪ್ಪ ಮಾಸ್ಟರ್ ಕುದಮೂಡ.
ಶ್ರೀಮತಿ ಜಗದೇವಿ ಸಪಗೋಳ ನಿಡಗುಂದಾ.
ಶ್ರೀ ಕಲ್ಲಪ್ಪ ಪೂಜಾರಿ ಪಂಢರಗೇರಿ ಇವರನ್ನು ವಿದ್ಯಾ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಲಿದ್ದಾರೆ.