ಪ್ರೊ.ರಮೇಶ್ ಲಂಡನಕರ್ ಸರ್ ಅವರಿಗೆ ಸನ್ಮಾನ

ಪ್ರೊ.ರಮೇಶ್ ಲಂಡನಕರ್ ಸರ್ ಅವರಿಗೆ ಸನ್ಮಾನ
ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾಗಿ ಮರು ನೇಮಕರಾದ ಪ್ರೋ. ರಮೇಶ್ ಲಂಡನಕರ್ ಸರ್ ಅವರಿಗೆ ಎನ್ಎಸ್ಯುಐ ಜಿಲ್ಲಾ ಘಟಕ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎನ್ಎಸ್ಯುಐ ಜಿಲ್ಲಾಧ್ಯಕ್ಷರಾದ ಡಾ. ಗೌತಮ ಕರಿಕಲ್, ರಾಜು ಕಾಗನಮಡಿ, ಸಂತೋಷಕುಮಾರ ಎಸ್.ಪಿ, ರಾಚಯ್ಯಸ್ವಾಮಿ ಹಿರೇಮಠ, ಕರ್ಣ ಯಲಬತ್ತಿ, ಮಲ್ಲಿಕಾರ್ಜುನ ಪಾಟೀಲ್, ಶಿವಕುಮಾರ ಪೂಜಾರಿ, ಶರಣಕುಮಾರ ಪೂಜಾರಿ, ಸಾಯಿ, ಮಾಳಪ್ಪ ಪೂಜಾರಿ, ಭೀಮಾಶಂಕರ ಪ್ರಧಾನಿ, ಕಾಶಿನಾಥ್, ಪ್ರಶಾಂತ್ ಇತರರಿದ್ದರು.