ನ್ಯಾಯವಾದಿಗಳು ಒಳ್ಳೆಯ ಸಮಾಜದ ನಿರ್ಮಾಣಕರ್ತರು”

ನ್ಯಾಯವಾದಿಗಳು ಒಳ್ಳೆಯ ಸಮಾಜದ ನಿರ್ಮಾಣಕರ್ತರು”

“ನ್ಯಾಯವಾದಿಗಳು ಒಳ್ಳೆಯ ಸಮಾಜದ ನಿರ್ಮಾಣಕರ್ತರು”

ಕಲಬುರಗಿ: ಕರ್ನಾಟಕ ಪೀಪಲ್ಸ್ಎಜ್ಯಕೇಶನ್ ಸೊಸೈಟಿಯ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿಯ Iಕಿಂಅ ಅಡಿಯಲ್ಲಿ 3 ವರ್ಷದಕೋರ್ಸನ ಪ್ರಥಮ ಸೇಮಿಸ್ಟರ್ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮ ಹಾಗೂ ಪಾಲಕರ ಸಭೆಯನ್ನು ಹಿರಿಯ ಪ್ರದಾನ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯಾದರ್ಶಿಗಳಾದ ಶ್ರೀನಿವಾಸ ನವಲೆ ಅವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾನೂನು ಪದವಿಯ ಮಹತ್ವ, ಅವಕಾಶಗಳ ಕರಿತು ಸವಿಸ್ತರವಾಗಿ ಭಾಷಣದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದ ಅತಿಥಿಗಳಾಗಿ ಆUಮಿಸಿದ ಕರ್ನಾಟಕ ಪೀಪಲ್ಸ್ಎಜ್ಯಕೇಶನ್ ಸೊಸೈಟಿ ಆಡಳಿತ ಆಧಿಕಾರಿಗಳಾದ ಡಾ.ಚಂದ್ರಶೇಖರ್ ಶೀ¯ವಂತ ಅವರು ತಮ್ಮ ಮುಖ್ಯ ಅತಿಥಿ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಸ್ಥಾಪನೆಯ ಉದ್ದೇಶವನ್ನ ವಿವರಿಸುತ್ತಾ ನಮ್ಮಲ್ಲಿ ಲಭ್ಯವಿರುವಎಲ್ಲಾ ಸಂಪನ್ಮೋಲಗಳನ್ನು ಸೂಕ್ತವಾಗಿ ಬಳಸಿಕೊಂಡು ಯಶಸ್ವಿಯಾಗಬೇಕೆಂದು ಶುಭ ಹಾರೈಸಿದರು. 

ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿಗಳಾದ ಶಾಂತಪ್ಪಾ ಸುರನ್ ರವರು ವಿದ್ಯಾರ್ಥಿಗಳು ಕಾನೂನು ನಿಘಂಟು ಪುಸ್ತಕಗಳನ್ನು ಓದಿ ಕಾನೂನು ಶಬ್ದಗಳನ್ನು ಸೂಕ್ತ ರೀತಿಯಲ್ಲಿ ಆರ್ಥೈಸಿಕೊಂಡು ಮತ್ತುಇಂಗ್ಲೀಷ್ ಭಾಷೆಗೆಅದತ್ಯಯನ್ನು ನೀಡಿತಮ್ಮ ಕಾನೂನು ವಿದ್ಯಾಭ್ಯಾಸವನ್ನು ಮಾಡಬೇಕುಎಂದು ಸಲಹೆ ನೀಡಿದರು.ಅದೇರಿತಿಯಾಗಿಉಪನ್ಯಾಸಕರು ಸಹ ತಮ್ಮಉಪನ್ಯಾಸವನ್ನುಇಂಗ್ಲೀಷ್ ಹಾಗೂ ಕನ್ನಡದಲ್ಲಿ ನೀಡಬೇಕು, ಮತ್ತುಆಂಗ್ಲ ಭಾಷೆಗೆಆದತ್ಯಯನ್ನು ನೀಡಬೇಕೆಂದು ಕಿವಿಮಾತು ಹೇಳಿದರು.

ಈ ಕಾಂiÀiðಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರದಡಾ.ಎಸ್.ಚAದ್ರಶೇಖರ್ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ಭೋಧಕ ವiತ್ತು ಭೋಧಕೇತರ ಸಿಬ್ಬಂದಿಗಳ ಪರಿಚಯಸುತ್ತಾ ತಮ್ಮ ಮಹಾವಿದ್ಯಾಲಯದ ರೂಪರೇಷಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾಂiÀiðಕ್ರಮದಲ್ಲಿ ಕಾಂiÀiðಕ್ರಮದ ಸಂಯೋಜಕರಾದ ಕುಮಾರಿ ಅಮೃತಾ ದೇಶಮಾನ್ಯ ಮತ್ತು ಹಿರಿಯ ಉಪನ್ಯಾಸಕರಾದ ಡಾ.ಅಪರ್ಣಾಜೆ ಶಿಂಧೆ, ಡಾ.ತಿಪ್ಪೆಸ್ವಾಮಿ, ಕೆ.ಜಿ.ಜವಳಿ, ಶೀಲಾ ಜೋಷಿ, ಕವಿತಾಎನ್ ಜಿ, ಮಹಾ¯ಕ್ಷಿö್ಮÃ ಉಪಸ್ಥಿತರಿದ್ದರು.

ಕಾಂiÀiðಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ಮಹಾಲಕ್ಷಿö್ಮಆರ್ ಡಿ ಮತ್ತು ಸ್ವಾಗತ ಭಾಷಣ ಮಹಾಂತೇಷ್ ಬಿ ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕಿ ಕವಿತಾಎನ್ ನqಸಿಕೊಟ್ಟರು. ಕಾರ್ಯಕ್ರಮವನ್ನು ಬುದ್ದವಂದನೆ ಮೂಲಕ ವಿದ್ಯಾರ್ಥಿ ಸುಮಿತ್ ನಡಸಿಕೊಟ್ಟುರು ಹಾಗೂ ರಾಷ್ಟçಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.