ಅ. 22 ರಂದು ಡಾ. ಅಪ್ಪಾರಾವದೇವಿ ಮುತ್ಯಾ ಅವರಿಗೆ ಸುವರ್ಣ ಕಿರೀಟ ಧಾರಣೆ

ಅ. 22 ರಂದು ಡಾ. ಅಪ್ಪಾರಾವದೇವಿ ಮುತ್ಯಾ ಅವರಿಗೆ ಸುವರ್ಣ ಕಿರೀಟ ಧಾರಣೆ

ಅ. 22 ರಂದು ಡಾ. ಅಪ್ಪಾರಾವದೇವಿ ಮುತ್ಯಾ ಅವರಿಗೆ ಸುವರ್ಣ ಕಿರೀಟ ಧಾರಣೆ

ಕಲಬುರಗಿ: ತಾಲೂಕಿನ ಶ್ರೀನಿವಾಸ್ ಸರಡಗಿ ಶ್ರೀ ಮಹಾಲಕ್ಷ್ಮೀಶಕ್ತಿ ಪೀಠದಲ್ಲಿ ಶ್ರಾವಣ ಮಾಸದ ಐದನೇ ಶುಕ್ರವಾರ ಅಗಸ್ಟ್ 22 ರಂದು ಬೆಳಿಗ್ಗೆ 9 ಕ್ಕೆ ಪಲ್ಲಕ್ಕಿ ಉತ್ಸವ ಶ್ರೀದೇವಿಗೆ ಮಹಾಭಿಷೇಕ ಮಹಾಲಂಕಾರ ಮಹಾನವಿದ್ಯ ಮತ್ತು ಅರ್ಚನೆ ಹಾಗೂ ಹೋಮ ಹವನ ನಡೆಯಲಿದೆ ಸದ್ಧರ್ಮ ಶಿರೋಮಣ ಶ್ರೀ ಪರಮಪೂಜ್ಯ ಡಾ. ಅಪ್ಪಾರಾವದೇವಿ ಮುತ್ಯಾ ಮಹಾರಾಜರು ಇವರಿಗೆ ಗುರುವಂದನ ಸಂದರ್ಭದಲ್ಲಿ ಶ್ರೀಗಳಿಗೆ ಭಕ್ತರಿಂದ ಬಂಗಾರದ ಮುಕುಟವನ್ನು ಧಾರಣೆ ಮಾಡಲಿದ್ದಾರೆ,

ನಂತರ ನಾಡಿನ ಖ್ಯಾತ ಕಲಾವಿದ ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಂದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಗುರುವಂದನ ಕಾರ್ಯಕ್ರಮದಲ್ಲಿ ಎಲ್ಲಾಭಕ್ತಾಧಿಗಳು ಆಗಮಿಸಿ ಮಹಾತಾಯಿ ಮತ್ತು ಪೂಜ್ಯರ ಆಶೀರ್ವಾದ ಪಡೆಯಬೇಕೆಂದು ಶಕ್ತಿ ಪೀಠದ ಕಾರ್ಯದರ್ಶಿ ವಿಶ್ವನಾಥ ಪಾಟೀಲ್ ಓಂಕಾರ್ ಬೆನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.