ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯದಲ್ಲಿ ಬಿಳ್ಕೋಡುಗೆ ಸಮಾರಂಭ.ಮತ್ತು ಅಂಬೇಡ್ಕರ ಮತ್ತು ಮಹಿಳೆ ಉಪನ್ಯಾಸ ಕಾರ್ಯಕ್ರಮ

ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯದಲ್ಲಿ ಬಿಳ್ಕೋಡುಗೆ ಸಮಾರಂಭ.ಮತ್ತು ಅಂಬೇಡ್ಕರ ಮತ್ತು ಮಹಿಳೆ ಉಪನ್ಯಾಸ ಕಾರ್ಯಕ್ರಮ
ಆಳಂದ :ತಾಲೂಕಿನ ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ. ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಸಮಾರಂಭ ಮತ್ತು ವಿಶೇಷ ಉಪನ್ಯಾಸ ಅಂಬೇಡ್ಕರ್ ಮತ್ತು ಮಹಿಳೆ ಎಂಬ ವಿಷಯ ಕುರಿತು 24.06. 2025 ರಂದು 10. 30 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ನಾಡಿನ ಹೆಸರಾಂತ ಕವಿ, ಹಿರಿಯ ಲೇಖಕರು ಚಿಂತಕರು,ಮಾರ್ಗದರ್ಶಕರು ಆಗಿರುವ ಡಾ.ಗವಿಸಿದ್ದಪ್ಪ ಹೆಚ್. ಪಾಟೀಲ್,ವಿಶೇಷ ಉಪನ್ಯಾಸಕರಾಗಿ ಡಾ.ಜಯದೇವಿ ಗಾಯಕವಾಡ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ನವದೆಹಲಿ,ಮುಖ್ಯ ಅತಿಥಿಗಳಾಗಿ ಶ್ರೀಮತಿ ಇಂದುಮತಿ ಮಾದಗೊಂಡ ಅಧ್ಯಕ್ಷರು ಗ್ರಾಮ ಪಂಚಾಯತ್ ಕಡಗಂಚಿ, ಶ್ರೀ ಸಿದ್ದರಾಮನಿಂಬರ್ಗಾ,ಪಿ .ಎಸ್.ಐ.ನರೋಣಾ.
ಉಪಸ್ಥಿತಿ ಶ್ರೀಮತಿ ಸವಿತಾ ಡಾ. ಸುನೀಲ ಕಾಂಬಳೆ. ಸಂಸ್ಥಾಪಕ ಅಧ್ಯಕ್ಷರು ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯ ಕಡಗಂಚಿ
ಅಧ್ಯಕ್ಷತೆ ಡಾ. ಅವಿನಾಶ.ಎಸ್. ದೇವನೂರ .ಪ್ರಾಚಾರ್ಯರು ಸಾಯಿ ಪ್ರತಾಪ ಪದವಿ ಮಹಾವಿದ್ಯಾಲಯ ಕಡಗಂಚಿ ಸ್ವಾಗತ ಭಾಗ್ಯಶ್ರೀ ನಿರೂಪಣೆ,ಅನಿತಾ ಪಿ. ವಂದನಾರ್ಪಣೆ ನೇಹಾ ಮಾಲೆ
ವರದಿ ಡಾ ಅವಿನಾಶ S.D.