ಕುಸನೂರ ಗ್ರಾಮದಲ್ಲಿ ಕಾರು ಹುಣ್ಣಿಮೆ ಹಬ್ಬದ ಪ್ರಯುಕ್ತ ಎತುಗಳ ಮೆರವಣಿಗೆ ಗುಂಡು ಎತುವ ಕಾರ್ಯಕ್ರಮ

ಕುಸನೂರ ಗ್ರಾಮದಲ್ಲಿ ಕಾರು ಹುಣ್ಣಿಮೆ ಹಬ್ಬದ ಪ್ರಯುಕ್ತ ಎತುಗಳ ಮೆರವಣಿಗೆ ಗುಂಡು ಎತುವ ಕಾರ್ಯಕ್ರಮ
ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವೂ ಕಾರು ಹುಣ್ಣಿಮೆ ಹಬ್ಬದ ಪ್ರಯುಕ್ತ ಕುಸನೂರ ಗ್ರಾಮದ ಎಲ್ಲಾ ರೈತ ಭಾಂದವರು ಕೂಡಿ ತಮ್ಮ ತಮ್ಮ ಎಲ್ಲಾ ಎತ್ತುಗಳಿಗೆ ಸಿಂಗಾರ ಕಲರ್ ಮಾಡಿ ಕೊಂಡು ಕುಸನೂರ ಗ್ರಾಮ ಪಂಚಾಯತಿ ನಿಂದ ಅಗಸಿವರೆಗೆ ಡಿಜೆ ಮತ್ತು ವ್ಯಾದೆ ಮೇಳ ಗಳೋಂದಿಗೆ ಎಲ್ಲಾ ಎತ್ತುಗಳಿಗೆ ಶೃಂಗೇರಿಸಿ ಓಡಿಸಲಾಯಿತು.
ಬುಧವಾರ ಸಾಯಂಕಾಲ ಸಾರ್ವಜನಿಕರ ಕರಿ ಹರಿಯುವ ಕಾರ್ಯಕ್ರಮ, ವಿಜೆತ ಎತ್ತುಗಳಿಗೆ ಪ್ರಥಮ ಬಹುಮಾನ ಹಾಗೂ ದ್ವೀತಿಯ ಬಹುಮಾನ ಹಾಗೂ ಗುಂಡು ಎತುವ ವಿಜೇತರಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕುಪೇಂದ್ರ ಬರಗಾಲಿ ಅವರಿಂದ ಸ್ವಂತ ಖರ್ಚು ನಿಂದ ಬಹುಮಾನ ವಿತರಿಸಲಾಯಿತು.
ಗ್ರಾಮದ ಮುಖಂಡರಾದ ರೇವಣಸಿದ್ದಯ್ಯ ಮಠಪತಿ, ಮಂಜು ಮಠಪತಿ, ಮಲ್ಲಯ್ಯಸ್ವಾಮಿ ಮಠಪತಿ, ರೇವಣಸಿದ್ದಪ್ಪ ಎಂ. ಚೇಗಂಟಿ, ರಮೇಶ ಎಂ. ತೇಗಿನಮನಿ, ಶಿವುಕುಮಾರ ಮಾಕುಂಡಿ, ಅಶೋಕ ಬಬಲಾದಿ, ಬಸವರಾಜ ಡುರಕ್ಕಿ, ಸಿದ್ದಣ್ಣ ಶಾಹಬಾದಿ, ಚನ್ನು ಬರಗಾಲಿ, ಮಂಜು ಬರಗಾಲಿ, ಸಿದ್ದು ದುಂಡಾಣಿ, ರೇಣಸಿದ್ದಪ್ಪ ಗುಂರ್ಡತಿ, ಸಿದ್ದು ತಳವಾರ, ಭೀಮಾಶಂಕರ ಕರಗಾರ, ಶಾಂತಪ್ಪ ಬೆಣ್ಣೂರ್, ಅಪ್ಪು ಗೌಡ್ರು, ಶಿವಶರಣಪ್ಪ ಕರಗರ್, ಶಿವು ಕೂಳ್ಳುರು, ನಾಗಪ್ಪ ತಡಕಲ್ ಸೇರಿದಂತೆ ಗ್ರಾಮಸ್ಥರು ಇದ್ದರು
.