ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವ ಕವಿಗೋಷ್ಠಿಗೆ ವಿಜಯಭಾಸ್ಕರ್ ಆಯ್ಕೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವ ಕವಿಗೋಷ್ಠಿಗೆ ವಿಜಯಭಾಸ್ಕರ್ ಆಯ್ಕೆ

ಕರ್ನಾಟಕ ಸಾಹಿತ್ಯ ಅಕಾಡೆಮಿ ಯುವ ಕವಿಗೋಷ್ಠಿಗೆ ವಿಜಯಭಾಸ್ಕರ್ ಆಯ್ಕೆ

ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯಮಟ್ಟದಲ್ಲಿ ಆಯೋಜಿಸುತ್ತಿರುವ ಯುವ ಕವಿಗೋಷ್ಠಿಯ ಕಲಬುರಗಿ ವಿಭಾಗದಿಂದ ಯುವ ಪತ್ರಕರ್ತ-ಕವಿ ವಿಜಯಭಾಸ್ಕರ್‌ರೆಡ್ಡಿ ಆಯ್ಕೆಯಾಗಿದ್ದಾರೆ.

ಈ ಕವಿಗೋಷ್ಠಿ ಜೂನ್ 17ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿದ್ದು, ಆಯ್ಕೆಗೊಂಡ ಕವಿಗಳು ತಮ್ಮ ಕವನಗಳನ್ನು ವಾಚನೆ ಮಾಡುವ ಅವಕಾಶ ಪಡೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯಭಾಸ್ಕರ್‌ರವರು ತಮ್ಮ ಆಯ್ದ ಕವಿತೆಯನ್ನು ವಾಚಿಸಲಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಂಡಿರುವ ವಿಜಯಭಾಸ್ಕರ್‌ರೆಡ್ಡಿ ಆಯ್ಕೆ ಸಾಹಿತ್ಯ ಪ್ರೇಮಿಗಳಿಂದ ಪ್ರಶಂಸೆಯಾಗಿ ಮೂಡಿಬಂದಿದೆ.