ಜಾಗತಿಕ ಚಿಂತಕರು ತ್ರಿರತ್ನರ ಚಿಂತನೆ ಪ್ರಸ್ತುತ- ಪ್ರೊ.ಲಂಡನಕರ್

ಜಾಗತಿಕ ಚಿಂತಕರು ತ್ರಿರತ್ನರ ಚಿಂತನೆ ಪ್ರಸ್ತುತ- ಪ್ರೊ.ಲಂಡನಕರ್
ಕಲಬುರಗಿ:ಬುದ್ಧ-ಬಸವ-ಅಂಬೇಡ್ಕರ ಅವರು ಜಾಗತಿಕ ದಾರ್ಶನಿಕರು ಅವರ ಚಿಂತನೆಗಳುಬಿಂದಿಗೂ ಪ್ರಸ್ತುತ ಹೀಗಾಗಿ ತ್ರಿರತ್ನರಾಗಿದ್ದಾರೆ.ಅವರ ತತ್ತ್ವ ಸಿದ್ಧಾಂತಗಳ ಮೇಲೆ ನಡೆದು ಅನುಸರಿಸಿ ತೋರಿಸಬೇಕಾಗಿದೆ ಅಂದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯವೆಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಭಿಪ್ರಾಯ ಪಟ್ಟರು.
ರಂಗಾಯಣದಲ್ಲಿ ಸಿರಿಗನ್ನಡ ವೇದಿಕೆ ಹಮ್ಮಿಕೊಂಡ ಬುದ್ಧ- ಬಸವ- ಅಂಬೇಡ್ಕರ್ ಜಯಂತಿ ನಿಮಿತ್ಯ ಹಮ್ಮಿ ಕೊಂಡ ವಿಶೇಷ ಉಪನ್ಯಾಸ- ತ್ರಿರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ ಇಂತಹ ಪ್ರಶಸ್ತಿ ಪಡೆದ ನೀವು ಧನ್ಯರು.ಇನ್ನು ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಆಗಲಿ ಎಂದರು.
ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ ಅವರು
ಸಿರಿಗನ್ನಡ ವೇದಿಕೆ ಒಳ್ಳೆಯ ಕೆಲಸ ಮಾಡಿದೆ.ನಾಡು-ನುಡಿ ಸೇವೆಯನ್ನು ಮಾಡಲಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮವೆಂದರು.
ವಿಶೇಷ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯ ದೇವಿ ಗಾಯಕವಾಡ ಅವರು ಭಾರತ ದೇಶದ ಮೂರು ವಸಂತ ಕಾಲವೆಂದರೆ ಬುದ್ಧ- ಬಸವ- ಅಂಬೇಡ್ಕರ್ ಅವರು ಅವರ ಚಿಂತನೆಗಳು ಸಮಸಮಾಜ,ಜಾತಿಮತ ಧರ್ಮ ಮೀರಿದ ಮನುಕುಲದ ಉದ್ಧಾರಕರು ಅವರು ಎಲ್ಲಾ ಕಾಲಕ್ಕೂ ಪ್ರಸ್ತುತ ವೆಂದರು.
ಅತಿಥಿಯಾಗಿ ಅಗಮಿಸಿದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಪ್ರಾಂಶುಪಾಲರಾದ ಡಾ.ರತಿಕಾಂತಿ ಎಸ್.ಕ್ಯಾತನಳ್ಳಿ ಅವರು ಬುದ್ಧನ ಆಸೆಯೇ ದುಃಖಕ್ಕೆ ಮೂ ಲವರಂದರೆ ಬಸವಣ್ಣನವರು ಕಾಯಕವೇ ಕೈಲಾಸವೆಂದ ರು ಅಂಬೇಡ್ಕರ್ ಸಂವಿಧಾನ ನೀಡಿ ಸಮಾನತೆ ತಂದವರು
ಈ ಭಾಗ ಹಿಂದುಳಿದಿದೆ ಮೌಢ್ಯದಿಂದ ಹೊರಬರಲು ಕೋರಿದರು
ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ
ಮಾತನಾಡಿ ವೇದಿಕೆ ಮೂಲಕ ಕನ್ನಡ ಭಾಷೆ,ಸಂಸ್ಕೃತಿ ಬೆಳೆ ದುವ ಮತ್ತು ಸಾಹಿತಿಗಳ ಮನೆಯಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳುವ ಯೋಜನೆ ಇದೆ.ಜಗತ್ತಿನ ಮೂರು ಮಹಾತ್ಮರಲ್ಲಿ
ಬುದ್ಧ,ಬಸವ ಅಂಬೇಡ್ಕರ್ ವಿಚಾರಧಾರೆ ಮನುಕುಲ ಉದ್ಧಾರವಾಗಿದೆ ಎಂದರು.
ಸ್ವಾಗತವನ್ನು ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಕೋರಿದರು ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಶೀಲಾದೇವಿ ಎಸ್.ಬಿರಾದಾರ ವಂದಿ ಸಿದರು.
ಬುದ್ಧರತ್ನ ಪ್ರಶಸ್ತಿ
ಡಾ. ಶಂಕರ ಟಿ. ಬತ್ತಾಸಿ ಡಾ. ಸೈಯದ ಆರಿಫ್ ಮುರ್ಷಿದ್
ಡಾ. ವಿಜಯಕುಮಾರ ಬಿ. ಬೀಳಗಿ
ಡಾ. ಕಾಳಪ್ಪ ಭೀಮಪ್ಪ ಮಾದರ
ಡಾ. ಸುಖದೇವಿ ಮಾದಪ್ಪ ಗಂಟೆ
ಶ್ರೀಮತಿ ಸವಿತಾ ಸುನಿಲಕುಮಾರ ಕಾಂಬಳೆ
ಶ್ರೀಮತಿ ಪೂರ್ಣಿಮಾ ನಾಗನಾಥರಾವ
ಶ್ರೀ ಜಗದೇವ ಭೀಮರಾಯ
ಡಾ. ವೆಂಕಟೇಶ್ವರ ಕಾಶಣ್ಣ ಕೊಲ್ಲಿ
ಡಾ. ಶೃತಿ ಸುನೀಲದತ್ತ ದೊಡ್ಡಮನಿ
ಡಾ. ಪೀರಪ್ಪ ಭೂಷಣ ಸಜ್ಜನ
ಬಸವರತ್ನ ಪ್ರಶಸ್ತಿ
ಡಾ. ರಾಜಾರಾಮ್ ಚವ್ಹಾಣ
ಶ್ರೀಮತಿ ಜಗದೇವಿ ಡಿ. ತೆಗನೂರ
ಡಾ. ಕೈಲಾಸ ದೋಣಿ
ಡಾ. ಅಪ್ಪಯ್ಯ ಹೊಸಮನಿ
ಡಾ. ರವಿಕುಮಾರ ಎಂ. ಕೆ.
ಡಾ. ಅವಿನಾಶ ಸಿದ್ರಾಮಪ್ಪ ದೇವನೂರ
ಶ್ರೀ ಅಣ್ಣಾರಾವ ಯಲಮಡಗಿ
ಡಾ. ನಾಗರತ್ನ
ಶ್ರೀ ಸಚಿದಾನಂದ ಆರ್. ತೊಬರೆ
ಡಾ.ಸ್ಥಿತಾ ಬಿರಾದಾರ
ಡಾ. ನಾಗರಾಜ ಪಿ. ಹೊರಪೇಟೆ
ಡಾ. ಶೈಲಾ ಕೊಡ್ಲೆ
ಶ್ರೀ ಅಡಿವೆಪ್ಪ ಹಡಪದ
ಡಾ. ವಿದ್ಯಾಧರ ಧುತ್ತರಗಿ
ಶ್ರೀ ಹುಚ್ಚೇಶ ಎಂ. ನಾಗಲಿಕರ್
ಶ್ರೀಮತಿ ಪೂಜಾ ಎಸ್. ಪಾಟೀಲ
ಶ್ರೀ ಮಹಾದೇವ ರಾಮತೀರ್ಥ
ಡಾ. ಪರಶುರಾಮ ಕವಡಿಮಟ್ಟಿ
ಶ್ರೀ ಮಳೆಪ್ಪ ಸಿದ್ದಪ್ಪ ಡಾಂಗೆ
ಶ್ರೀ ವಿದ್ಯಾಸಾಗರ ದೊಡ್ಡಮನಿ
ಡಾ. ರವಿಕುಮಾರ ಅಂತಪ್ಪ
ಡಾ. ಬಾಬಾಸಾಹೇಬ ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ
ಪ್ರೊ. ವಾಮನ ಗಾಜರೆ
ಶ್ರೀ ತ್ರಿವಿಕ್ರಮ ಶಿವಶರಣಪ್ಪ
ಶ್ರೀ ಅರುಣ ಕಲ್ಯಾಣರಾವ್
ಡಾ. ಸುನಿಲಕುಮಾರ ಕಾಂಬಳೆ
ಡಾ. ಅಂಜಪ್ಪ ತಿಪ್ಪಣ್ಣ
ಶ್ರೀ ದಿಲೀಪ. ಮಾ. ದೊಡಮನಿ
ಶ್ರೀ ಶರಣಪ್ಪ ಚಿಕ್ಕಪ್ಪ ಆರೆಗೋಳ
ಶ್ರೀ ಶಾನೂರ ಮಹಾದೇವ ಐಹೊಳೆ
ಶ್ರೀ ಸುನಿಲ್ ಜಿ. ಕಾಂಬಳೆ
ಶ್ರೀಮತಿ ಭಾರತಿ ತುಳಸಿರಾಮ ಚವ್ಹಾಣ
ಶ್ರೀ ಶಾಂತಪ್ಪ ತೊಂಡಪ್ಪ ಚಲವಾದಿ
ಡಾ. ದುರಗಪ್ಪ ಮುಂಡಗಿ
ಶ್ರೀ ಶೇಖರ ಎಲ್. ಕಾಂಬಳೆ
ಡಾ. ನಾಗಿಣಿ ಶಿವಶರಣಪ್ಪ
35ನೇ ವಿವಾಹ ವಾರ್ಷಿಕೋತ್ಸವ ಗೌರವ ಸನ್ಮಾನ
ಶ್ರೀಮತಿ ಜಗದೇವಿ ದಶರಥ ತೆಗನೂರು, ಕುಸನೂರ ಶ್ರೀ ಸಿದ್ದಮ್ಮ ಸಿದ್ದಣ್ಣ ತೆಗನೂರು, ಕುಸನೂರ ಇವರುಗಳಿಗೆ ಸತ್ಕರಿಸಲಾಯಿತು.
ವರದಿ ಡಾ.ಅವಿನಾಶ S. ದೇವನೂರ ಆಳಂದ