ಹಿಂದೂ ಧರ್ಮದ ರಕ್ಷಣೆ ಮಾಡಿದವರು ಶಂಕರಾಚಾರ್ಯರು ಡಾ ಪ್ರಭು ಕಲ್ಲೂರ್..

ಹಿಂದೂ ಧರ್ಮದ ರಕ್ಷಣೆ ಮಾಡಿದವರು ಶಂಕರಾಚಾರ್ಯರು ಡಾ ಪ್ರಭು ಕಲ್ಲೂರ್..

ಹಿಂದೂ ಧರ್ಮದ ರಕ್ಷಣೆ ಮಾಡಿದವರು ಶಂಕರಾಚಾರ್ಯರು ಡಾ ಪ್ರಭು ಕಲ್ಲೂರ್..

ಯಡ್ರಾಮಿ ಸುದ್ದಿ ಯಡ್ರಾಮಿ ತಾಲೂಕಿನ ಪಶು ಆರೋಗ್ಯ ಇಲಾಖೆಯ ವತಿಯಿಂದ ಶ್ರೀಮದ್ ಜಗದ್ಗುರು ಆದಿ ಶಂಕರಾಚಾರ್ಯರ1237ನೆಯ ಜಯಂತೋತ್ಸವವನ್ನು ಆಚರಿಸಲಾಯಿತು ಕಾರ್ಯಕ್ರಮದ ಕುರಿತು ಮಾತನಾಡಿದ ತಾಲೂಕ ಪಶು ಇಲಾಖೆಯ ವೈದ್ಯಧಿಕಾರಿ ಡಾ ಪ್ರಭು ಕಲ್ಲೂರ್ ಅವರು ಮಾತನಾಡಿದರು ಸನಾತನ ಹಿಂದೂ ಧರ್ಮವು ಅವನತಿಯ ಅಂಚಿನಲ್ಲಿದ್ದಾಗ ಹಿಂದೂ ಧರ್ಮದ ರಕ್ಷಣೆಗಾಗಿ ನಿಂತವರು ಜಗದ್ಗುರು ಶಂಕರಾಚಾರ್ಯರು ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಹಿಂದೂ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆಯನ್ನು ಇಂದಿನ ಯುವ ಸಮುದಾಯವು ಸ್ಮರಿಸಿಕೊಂಡು ಪ್ರತಿಯೊಬ್ಬರು ಜಗದ್ಗುರು ಶಂಕರಾಚಾರ್ಯರ ಆದರ್ಶಗಳನ್ನು ಹಾಗೂ ಅವರ ತತ್ವಗಳನ್ನು ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು ಈ ಕಾರ್ಯಕ್ರಮದಲ್ಲಿ ಪಶು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

ವರದಿ ಜೆಟ್ಟೆಪ್ಪ ಎಸ ಪೂಜಾರಿ