69ನೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ

69ನೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ

69ನೆ ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಪ್ರಯುಕ್ತ ಆಳಂದ ಸಿದ್ದಾರ್ಥ್ ದೀಕ್ಷಾ ಭೂಮಿಯಲ್ಲಿ 

ಆರ್.ಕೆ.ಪಾಟೀಲ .ಸಿದ್ಧಾರಾಮ ಪ್ಯಾಟಿ ಲಕ್ಷ್ಮಣ ಜಳಕಿ,ಚಂದ್ರು ಜಂಗಲೆ, ಅಜಯ CM ಅಕ್ಷಯ ಮಂಟಗಿ,ಮುತ್ತಣ್ಣ ಜಂಗಲೆ ಯವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ DySP,ತಮ್ಮಾ ರಾಯ ಪಾಟೀಲ ,ಪಿ.ಐ ಶರಣಬಸಪ್ಪ ಕೊಡ್ಲಾ,ಶರಣು ಜಿರೋಳಿ ಫಿರ್ದೋಸ ಅನ್ಸಾರಿ ,ಕಲ್ಯಾಣಿ ದೇವನೂರ ,ಸುಧಾಕರ್ ಮೊದಲೇ,ಪಾಂಡುರಂಗ ಮೊದ್ಲೇ,ಮುಂತಾದವರು ಉಪಸ್ಥಿತರಿದ್ದರು

ವರದಿ ಡಾ .ಅವಿನಾಶ S ದೇವನೂರ