ಜಾನಪದಕ್ಕೆ ಡಾ.ಗವಿಸಿದ್ಧಪ್ಪರ ಕೊಡುಗೆ ಅಪಾರ- ಕುಲಪತಿ ಪ್ರೊ ಭಾಸ್ಕರ್ ಟಿ.ಎಂ.

ಜಾನಪದ ಫಸಲು ಕೃತಿ* *ಲೋಕಾರ್ಪಣೆ
ಜಾನಪದಕ್ಕೆ ಡಾ.ಗವಿಸಿದ್ಧಪ್ಪರ ಕೊಡುಗೆ ಅಪಾರ- ಕುಲಪತಿ ಪ್ರೊ ಭಾಸ್ಕರ್ ಟಿ.ಎಂ.
ಕಲಬುರಗಿ: ಸಾವಿರದ ಕ್ಷೇತ್ರ ಜಾನಪದ ಲೋಕ ಅದಕ್ಕೆ ಸಾವಿಲ್ಲ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ವಾಂಸರ ಕೆಲಸ
ಮಹತ್ವದ್ದು.ಅದರಂತೆ ಕ್ಷೇತ್ರ ಕಾರ್ಯ ಮೂಲಕ ಅಲಕ್ಷಿತ, ಕಣ್ಮರೆಯಾದ ಜಾನಪದ ಕವಿ- ಕಲಾವಿದರ, ಜಾನಪದ ಪುಸ್ತಕ ವಿಮರ್ಶೆ ಮಾಡಿದ ಸೃಜನಶೀಲ- ಜಾನಪದ ಕೆಲಸ ಮಾಡಿದ ಗವಿಸಿದ್ಧಪ್ಪ ಪಾಟೀಲರ ಜಾನಪದ ಫಸಲು ಈ ಸಂದರ್ಭದಲ್ಲಿ ಮಹತ್ವದ ಕೃತಿಯಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಟಿ.ಎಂ.ಭಾಸ್ಕ ರ್ ಅಭಿಮತ ವ್ಯಕ್ತಪಡಿಸಿದರು.
ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಸಂಯುಕ್ತ
ವಾಗಿ ಏರ್ಪಡಿಸಿದ ಜಾನಪದ ಫಸಲು ಕೃತಿ ಲೋಕಾರ್ಪಣೆ
ಮಾಡಿ ಮಾತನಾಡಿ ಎಲೆಮರೆ ಕಾಯಿಯಂತೆ ಮೌಖಿಕವಾ ದ ಜನಸಮುದಾಯ,ವಿಮರ್ಶೆ,ಸಮಚಿತ್ತದ ಬೀಜ ಬಿತ್ತಿದ ಫಸಲು ಬಂದಿದೆ.ಡೈನಾಮಿಕ್ ವ್ಯಕ್ತಿ ಸೃಜನಶೀಲ ಬರಹಗಾ ರ,ಜಾನಪದ ನೋಡುವ ಬಗೆ ವಿಶಿಷ್ಟ ಎಂದರು.
ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ವಿ.ಟಿ. ಕಾಂಬಳೆಯವರು ಸಾಹಿತ್ಯದ ಲೀಡರ್ ಗವಿಸಿದ್ಧಪ್ಪನವರು
ಸಾಹಿತ್ಯ ಕಾರ್ಯ ನಿರಂತರ ನಡೆಯಲಿ ಎಂದರು.
ಜಾನಪದ ಫಸಲು ಕೃತಿಯನ್ನು ವಿಮರ್ಶಕ ಡಾ. ಚಿದಾ ನಂದ ಕುಡ್ಡನ್ ಜಾನಪದ ಲೋಕವನ್ನು ಬಹುಮುಖಿ ನೆಲೆಗಳಲ್ಲಿ ಅಧ್ಯಯನ, ವಿಮರ್ಶೆ, ಹೊಸ ಆಯಾಮ ನೀಡಿದ ವಿಶಿಷ್ಟ ಕೃತಿ ಇದನ್ನು ಈ ಭಾಗದ ಜನರು ಓದಬೇ ಕು,ಜಾನಪದ ಲೋಕದ ತೋರ್ ಬೆರಳು ಎಂದರು.
ಲೇಖಕ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ನಾನು ಜಾನಪದ ಕ್ಷೇತ್ರದಲ್ಲಿ ಪದವಿಯಿಂದ ಕಲಾವಿದರು,ಜಾನಪ ದ ಕ್ಷೇತ್ರ ಕಾರ್ಯ ಮಾಡುತ್ತ ವಿಮರ್ಶೆಗೆ ತೊಡಗಿದೆ.ನಿರಂ ತರ ಸಾಹಿತ್ಯ ನನಗೆ ತೃಪ್ತಿ ತಂದಿದೆ ಎಂದರು.
ಕವಿಗೋಷ್ಠಿಯಲ್ಲಿ ಡಾ.ಶೀಲಾದೇವಿ ಬಿರಾದಾರ,ಪ್ರೊ. ಭಾ ಗ್ಯಶ್ರೀ ನರಗುಂದ,ಬರಗಾಲೆ ಹಿರಗಾಲೆಪ್ಪ,
ಡಾ.ಸುಖದೇವಿ ಘಂಟೆ.
ಡಾ.ಸಿದ್ಧಪ್ಪ ಹೊಸಮನಿ,ಡಾ.ಶಿವಕುಮಾರ ಸಿಂಗೆ,ಸಿದ್ಧರಾ ಮ ಸರಸಂಬಿ,ಡಾ.ಅವಿನಾಶ ದೇವನೂರು, ಡಾ.ಶರಣಪ್ಪ ಚಲವಾದಿ,ಡಾ.ಕೆ.ಎಸ್.ಬಂಧು, ಕವನ ವಾಚಿಸಿದರು.
ಡಾ.ರಾಜಕುಮಾರ ಧುಮ್ಮನಸೂರು ಸ್ವಾಗತಿಸಿದರು, ಡಾ.ರಾಜಕುಮಾರ ಮಾಳಗೆ ಪ್ರಾಸ್ತಾವಿಕ ನುಡಿ ಆಡಿದರು
ಡಾ.ವಿದ್ಯಾಸಾಗರ ದೊಡ್ಡಮನಿ ನಿರೂಪಿಸಿದರು. ಡಾ.ಅಣ್ಣಾರಾವ್ ವಂದಿಸಿದರು.
ವರದಿ ಡಾ ಅವಿನಾಶ S ದೇವನೂರ,