ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದ ಮೂಲಭೂತ ಸೌಕರ್ಯಕ್ಕಾಗಿ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು.

ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದ ಮೂಲಭೂತ ಸೌಕರ್ಯಕ್ಕಾಗಿ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು.

ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದ ಮೂಲಭೂತ ಸೌಕರ್ಯಕ್ಕಾಗಿ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು.

ಕಲಬುರಗಿ: ಉತ್ತರ ಮತಕ್ಷೇತ್ರ ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಸಿ.ಸಿ ರಸ್ತೆ ಮತ್ತು ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಗತ್ ವೃತ್ತ ದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಹೊಸಮನಿ, ಶೇಖರ ಕೋಳ್ಳೂರ, ಮಹಾದೇವ ಹಂಚೆ, ರಾಜಶೇಖರಯ್ಯ ಕೊಲ್ಲೂರ, ನೂರಸಿಂಗ ರಾಠೋಡ, ಚಂದ್ರಕಾAತ ಪಾಟೀಲ್, ಆನಂದರಾಜ್ ಪಾಟೀಲ್, ವೈಜನಾಥ ಪಾಟೀಲ್, ಉಮಾಕಾಂತ ಸ್ವಾಮಿ, ನಾಗಪ್ಪ ಪೂಜಾರಿ, ಶರಣಪ್ಪ ಕೆಸರಟಗಿ, ಶಿವಾನಂದ, ಸಿದ್ದಣ್ಣಾನೆಲೋಗಿ ಇದ್ದರು.