ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದ ಮೂಲಭೂತ ಸೌಕರ್ಯಕ್ಕಾಗಿ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು.

ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದ ಮೂಲಭೂತ ಸೌಕರ್ಯಕ್ಕಾಗಿ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು.
ಕಲಬುರಗಿ: ಉತ್ತರ ಮತಕ್ಷೇತ್ರ ವಾರ್ಡ ನಂ.31ರಲ್ಲಿ ಬರುವ ಲಕ್ಷ್ಮೀ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಹಾಗೂ ಸಿ.ಸಿ ರಸ್ತೆ ಮತ್ತು ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಲಕ್ಷ್ಮೀ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಗತ್ ವೃತ್ತ ದಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಲ್ಲಪ್ಪ ಹೊಸಮನಿ, ಶೇಖರ ಕೋಳ್ಳೂರ, ಮಹಾದೇವ ಹಂಚೆ, ರಾಜಶೇಖರಯ್ಯ ಕೊಲ್ಲೂರ, ನೂರಸಿಂಗ ರಾಠೋಡ, ಚಂದ್ರಕಾAತ ಪಾಟೀಲ್, ಆನಂದರಾಜ್ ಪಾಟೀಲ್, ವೈಜನಾಥ ಪಾಟೀಲ್, ಉಮಾಕಾಂತ ಸ್ವಾಮಿ, ನಾಗಪ್ಪ ಪೂಜಾರಿ, ಶರಣಪ್ಪ ಕೆಸರಟಗಿ, ಶಿವಾನಂದ, ಸಿದ್ದಣ್ಣಾನೆಲೋಗಿ ಇದ್ದರು.