ವಿನಾಯಕ್ ಸೇವಾ ಟ್ರಸ್ಟ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು

ವಿನಾಯಕ್ ಸೇವಾ  ಟ್ರಸ್ಟ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು

ವಿನಾಯಕ್ ಸೇವಾ ಟ್ರಸ್ಟ್ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು

ಕಲಬುರಗಿ : ಶ್ರೀ ದತ್ತ ನಗರದಲ್ಲಿ ವಿನಾಯಕ್ ಸೇವಾ ಟ್ರಸ್ಟಿನ್ನು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಧರ್ಮರಾಜ್ ಹೇರೂರ, ಮಲ್ಲಿನಾಥ್ ಪಾಟೀಲ್ ಕಾಳಗಿ, ಪಾರ್ತ ಸಾರಥಿ, ಗುರುನಾಥ್ ರೆಡ್ಡಿ, ಸಾಹೇಬಗೌಡ ಜಯಂತಿ, ಕಣಿಗೆ ಬಸವರಾಜ್, ನಾನಾಸಾಬ್ ಗೌಡ, ಟ್ರಸ್ಟಿನ ಅಧ್ಯಕ್ಷ ಸಿದ್ಧನಗೌಡ ಪಾಟೀಲ್ ಸದಸ್ಯರಾದ ರಮೇಶ್ ಪಾಟೀಲ್, ವೀರೇಂದ್ರ ಪಾಟೀಲ್, ಬೋದಮ್ಮ ಕೊಳ್ಳಿ, ಪ್ರಶಾಂತ್ ಕುಮಾರ್, ಸಂಗಮೇಶ್ ಪಾಟೀಲ್, ಈರಪ್ಪ ಮೂಲಿಮನಿ, ಪ್ರಕಾಶ್ ಪಾಟೀಲ್, ಬಸವರಾಜ್ ಹೊನ್ನೂರ್, ಉಷಾ ಚೌಹಾಣ್, ರೇಣುಕಾ ಹೇಮ ಸೇರಿದಂತೆ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ಶ್ರೀ ದತ್ ನಗರದ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.