ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ 2024 ರಲ್ಲಿ ಪ್ರಕಟವಾದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ 2024 ರಲ್ಲಿ ಪ್ರಕಟವಾದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ.
2024 ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ ಸಾಹಿತ್ಯದ ಕೃತಿಗಳನ್ನು ಅಕಾಡೆಮಿಯ ಬಹುಮಾನಕ್ಕೆ ಪರಿಶೀಲಿಸಲು ಆಹ್ವಾನಿಸಲಾಗಿದೆ. ವಿಶೇಷವಾಗಿ ಈ ವರ್ಷದಿಂದ ಗಜಲ್ ಕಾವ್ಯಕ್ಕೆ ನಾಡೋಜ ಶಾಂತರಸರ ದತ್ತಿ ಬಹುಮಾನ ಹೊಸತಾಗಿ ಸ್ಥಾಪಿಸಲಾಗಿದೆ.
ಆಸಕ್ತರು ಪೂರ್ಣವಾಗಿ ಈ ಮಾಹಿತಿ ಓದಿ ಮನನ ಮಾಡಿಕೊಂಡು ತಮ್ಮ ೨೦೨೪ ರಲ್ಲಿ ಮೊದಲಬಾರಿಗೆ ಮುದ್ರಣಗೊಂಡ ಕೃತಿಗಳನ್ನು ಸಾಹಿತ್ಯ ಅಕಾಡೆಮಿಗೆ ಜುಲೈ ೧೫ ರ ಒಳಗೆ ಕಳಿಸಿ ಈ ಸೌಲಭ್ಯದ ಸದುಪಯೋಗ ಪಡೆಯಲು ಸಾಹಿತ್ಯ ಅಕಾಡೆಮಿಯ ಪರವಾಗಿ ಅಧ್ಯಕ್ಷರು, ರಿಜಿಸ್ಟ್ರಾರ್ ಮತ್ತು ಈ ಕಲಬುರ್ಗಿ ವಿಭಾಗದ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
.