ಅಖಿಲ ಭಾರತ 11ನೇ ದಲಿತ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಚಿಂತಕಿ ಡಾ.ಜಯದೇವಿ ಗಾಯಕವಾಡ ಆಯ್ಕೆ

ಅಖಿಲ ಭಾರತ 11ನೇ ದಲಿತ ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಚಿಂತಕಿ ಡಾ.ಜಯದೇವಿ ಗಾಯಕವಾಡ ಆಯ್ಕೆ
ಕಲಬುರಗಿ: ಡಾ.ಜಯದೇವಿ ಗಾಯಕವಾಡ ಅವರು ಮೂಲತ ಃ ಬೀದರ ಜಿಲ್ಲೆಯ ರಾಜೇಶ್ವರದವ ರು.ಎಂ.ಎ.,ಎAಫಿಲ್., ಬಿಇಡಿ ರಾಜೇಶ್ವರದವರು.ಎಂ.ಎ.,ಎAಫಿಲ್., ಬಿಇಡಿರಾಜೇಶ್ವರದವರು.ಎಂ.ಎ.,ಎAಫಿಲ್., ಬಿಇಡಿ.,ಪಿಎಚ್.ಡಿ.ಪದವೀಧರರು. ಚಿಟಗುಪ್ಪ- ಹುಮನಾಬಾದನಲ್ಲಿ ಸೇವೆ ಸಲ್ಲಿಸಿ ಇಂದು ಯಾದಗಿರಿ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪ ಕರಾಗಿ,ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿ ದ್ದಾರೆ.
ಇವರು ಉತ್ತಮ ಭಾಷಣಕಾರ್ತಿ.ಕವಯಿತ್ರಿಯಾಗಿ ಕಾವ್ಯ,ಗಜಲ್,ಹಾಯಿಕು,ತಾಂಕಾ,ಆಧುನಿಕ ವಚನ,ರುಬಾಯಿಗ ಳಂತಹ ಪ್ರಯೋಗ ಮಾಡಿದವರು. ಹನ್ನೊಂದು ಕಾವ್ಯ ಕೃತಿ ಪ್ರಕಟಿಸಿದವರು.ವಚನ ಸಾಹಿತ್ಯ, ಜೀವನ ಚರಿತ್ರೆ, ವಿಮ ರ್ಶೆ,ಸಂಶೋಧನೆ, ಸಂಪಾದನೆ ಸೇರಿ ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಶ್ರೀವಿಜಯ ಪ್ರಶಸ್ತಿ ಸೇರಿ ನಲವತ್ತಕ್ಕೂ ಹೆಚ್ಚು ಪ್ರಶಸ್ತಿ, ಐದು ವಿವಿಧ ಸಮ್ಮೇಳನಾಧ್ಯಕ್ಷತೆ ಗೌರವ ಪಡೆದವರು.ಪುಸ್ತಕ ಆಯ್ಕೆ ಸಮಿತಿ,ಕನ್ನಡ ಪುಸ್ತಕ ಪ್ರಾಧಿ ಕಾರ,ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿದ್ದಾರೆ.ಇವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಯಚೂರಿನಲ್ಲಿ ಜೂನ್ 28 ಮತ್ತು 29, 2025 ರಂದು ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರ ದಲ್ಲಿ ಜರುಗುವ ಅಖಿಲ ಭಾರತ 11 ನೆಯ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದು ಜನಕಲ್ಯಾಣ ಎಜ್ಯುಕೇಶನ ಮತ್ತು ರೂರಲ್ಡೆವಲಪ್ ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ ಎಸ್.ಕಾನೇಕರ್ ಹಾಗೂ ಪದಾಧಿಕಾ ರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.