ಸೇಡಂ|| ವಿಭಿನ್ನ ಪಕ್ಷ ತೊರೆದು ಕಾಂಗ್ರೆಸ್ ಸೇರಲಿರುವ ಯುವಕರ ದಂಡು**

ಏ. 6ಕ್ಕೆ ಯುವಕರ ದಂಡು ಕಾಂಗ್ರೆಸ್ ಸೇರ್ಪಡೆ,
ವಿವಿಧ ಪಕ್ಷ ತೋರೆದು ಯುವಕರ ದಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ, ಸತೀಶ ರೆಡ್ಡಿ ರಂಜೋಳ,
ಸೇಡಂ; ಏಪ್ರಿಲ್ 6ರಂದು ರಂಜೋಳ ಗ್ರಾಮದಲ್ಲಿ ಯುವ ಘರ್ಜನೆ ಹಾಗೂ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ತೊರೆದು ಮೋಹನ್ ರೆಡ್ಡಿ ನೇತೃತ್ವದಲ್ಲಿ ಯುವಕರ ದಂಡು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೋಳಲಿದ್ದಾರೆ ಎಂದು ತಾಲೂಕ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸತೀಶ ರೆಡ್ಡಿ ರಂಜೋಳ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು,
ರಂಜೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುತ್ತ ಮುತ್ತಲಿನ ಹಲವು ಗ್ರಾಮಗಳ ಯುವಕರು ಡಾ.ಶರಣಪ್ರಕಾಶ ಆರ್ ಪಾಟೀಲ್ ಉಡಗಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ. ಸರಳ ಸಜ್ಜನಿಕೆಯ ಅಪರೂಪದ ನಾಯಕರೆಂದು ಯುವಕರ ದಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೋಳುತ್ತಿದ್ದಾರೆ ಎಂದರು,
ಮುಧೋಳ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಸಚಿವ ಡಾ. ಶರಣಪ್ರಕಾಶ ಆರ್ ಪಾಟೀಲರಿಗೆ ಭವ್ಯ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಯಲ್ಲಿದ್ದು. ಸಂಜೆ 6 ಗಂಟೆ ರಂಜೋಳ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು , ಈ ಕಾರ್ಯಕ್ರಮದಲ್ಲಿ ಎಂಎಲ್ಸಿ ತಿಪ್ಪಣಪ್ಪ ಕಮಕನೂರ ಸೇರಿದಂತೆ ಜಿಲ್ಲಾ ಮಟ್ಟದ ನಾಯಕರು ಆಗಮಿಸಲಿದ್ದಾರೆ,
ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು.ಯುವಕರು ಹಾಗೂ ಅಭಿಮಾನಿಗಳು ಸುಮಾರು ಮೂರು ಸಾವಿರ ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳಲಿದ್ದಾರೆಂದುರು
ಈ ವೇಳೆಯಲ್ಲಿ, ಕ್ರಷ್ಣ ರೆಡಿ ಗ್ರಾಪಂ ಅಧ್ಯಕ್ಷ ರಂಜೋಳ, ರಸೀದಿ ರಂಜೋಳ, ಸತ್ಯನಾರಾಯಣ ರೆಡ್ಡಿ ಭೂತಪೂರ. ಮೋಹನ್ ರೆಡ್ಡಿ ಇಲಿ ಉಪಸ್ಥಿತರಿದ್ದರು ,