ಸೇವಾ ಭದ್ರತೆ ಬೀದರ್ ಮಾದರಿಯಲ್ಲಿ ಜಾರಿ ಮಾಡಿ

ಸೇವಾ ಭದ್ರತೆ ಬೀದರ್ ಮಾದರಿಯಲ್ಲಿ ಜಾರಿ ಮಾಡಿ
ಕಲಬುರಗಿ: ಹಾಸ್ಟೇಲ್ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಮತ್ತು ಸರಕಾರ ಬೀದರ ಮಾದರಿಯಲ್ಲಿ ಸಹಕಾರ ಸಂಘ ರಚನೆಗೆ ಕೈಗೊಂಡಿರುವ ನಿರ್ಧಾರ ಶೀಘ್ರವೇ ಜಾರಿಮಾಡಬೇಕು, ಕನಿಷ್ಠ ವೇತನ ಬಾಕಿ ವೇತನ ನೀಡಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘದಿAದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಭೀಮಶೆಟ್ಟಿ ಯಂಪಳ್ಳಿ, ಕಾಶಿನಾಥ ಬಂಡಿ, ಮೇಘರಾಜ ಕಠಾರೆ, ಪರಶುರಾಮ ಹಡಲಗಿ, ಕಲ್ಯಾಣಿ ಪೂಜಾರಿ, ನಾಗರತ್ನ ಮದನಕರ್, ಬಾಬು ಹೊಸಮನಿ ಇದ್ದರು
.