ಅಯ್ಯಪ್ಪ ಸನ್ನಿಧಾನಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ

ಅಯ್ಯಪ್ಪ ಸನ್ನಿಧಾನಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ
ಕಲಬುರಗಿ : ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್ನ 27ನೇ ಕ್ರಾಸ್ ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಗುರುಸ್ವಾಮಿ ಅಶೋಕ ಹೊನ್ನಳ್ಳಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ಕಾಡ ಮಾಜಿ ಅಧ್ಯಕ್ಷ ಮಹಂತಪ್ಪ ಸಂಗವಿ, ಗುರುಸ್ವಾಮಿಗಳಾದ ಮಲ್ಲಿಕಾರ್ಜುನ ಖಜೂರಿ, ಬನಶಂಕರಿ ಅಂಗಡಿ, ಗುರುದೇವ ಕಳಸ್ಕರ್, ಮಾಜಿ ಮಹಾಪೌರ ರವಿ ಸಿ ಹೊನ್ನಳ್ಳಿ, ರವಿ ಕೊರವಿ, ಚಂದ್ರಶೇಖರ ಹಾವೇರಿ, ರಾಹುಲ್ ಹೊನ್ನಳ್ಳಿ, ರಾಜಕುಮಾರ ಹೊನ್ನಳ್ಳಿ, ನಾಗು ಪಾಟೀಲ್ ಸೇರಿದಂತೆ ಮಾಲಾಧಾರಿಗಳು ಉಪಸ್ಥಿತರಿದ್ದರು
.