ಬೀಜ ಸಂಸ್ಕರಣಾ ತರಬೇತಿ – ೧೦೦ಕ್ಕೂ ಹೆಚ್ಚು ರೈತರಿಗೆ ಪ್ರಯೋಜನ

ಬೀಜ ಸಂಸ್ಕರಣಾ ತರಬೇತಿ – ೧೦೦ಕ್ಕೂ ಹೆಚ್ಚು ರೈತರಿಗೆ ಪ್ರಯೋಜನ

ಬೀಜ ಸಂಸ್ಕರಣಾ ತರಬೇತಿ – ೧೦೦ಕ್ಕೂ ಹೆಚ್ಚು ರೈತರಿಗೆ ಪ್ರಯೋಜನ

ಕಲಬುರಗಿ, ಜೂನ್ ೨೬:ಡಿಎಟಿಸಿ ಗುಲ್ಬರ್ಗದ ವತಿಯಿಂದ ಅಫ್ಜಲ್‌ಪುರ ತಾಲ್ಲೂಕಿನ ಮಾಶ್ಯಾಲ್ ಮತ್ತು ಕರಜಗಿ ಗ್ರಾಮಗಳ ರೈತರಿಗೆ-date- ೨೬-೦೬-೨೦೨೫ ರಂದು ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೀಜ ಬ್ಯಾಂಕ್ ಸ್ಥಾಪನೆ, ಬೀಜ ಮೊಳಕೆಯೊಡೆಯುವಿಕೆ ಪರೀಕ್ಷಾ ಪ್ರದರ್ಶನ, ಬೀಜ ಸಂಸ್ಕರಣೆ ಹಾಗೂ ಅದರ ವೈಜ್ಞಾನಿಕ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿಯನ್ನು ಪ್ರೊ. ರವಿಂದ್ರ ಪಾಟೀಲ ನೀಡಿದರು 

ಕಾರ್ಯಕ್ರಮದಲ್ಲಿ ಡಾ. *ಸುಜಾತಾ ರಾಜನಾಲ್ಕರ್ ಮತ್ತು ಡಾ. **ರಾಘವೇಂದ್ರ ಕುಲಕರ್ಣಿ** ಅವರು ತಾಂತ್ರಿಕ ಮಾಹಿತಿಗಳನ್ನು ವಿಸ್ತೃತವಾಗಿ ವಿವರಿಸಿದರು. ರೈತರು ಬೀಜದ ಗುಣಮಟ್ಟವರ್ಧನೆ, ಸಂಗ್ರಹಣಾ ವಿಧಾನಗಳು ಹಾಗೂ ಉಳಿತಾಯದ ಬಗ್ಗೆ ಮಹತ್ವಪೂರ್ಣ ಅಂಶಗಳನ್ನು ತಿಳಿದುಕೊಂಡರು.

ಸುಮಾರು ೧೦೦ಕ್ಕೂ ಹೆಚ್ಚು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಉಪಯೋಗವನ್ನು ಪಡೆದುಕೊಂಡರು.

---