ಮಾಂಸದ ತ್ಯಾಜ್ಯವನ್ನು ನಗರದಲ್ಲಿ ಬೀಸಾಕುತ್ತಿರುವದನ್ನು ಹಿಂದೂ ಸಂಘಟನೆ ಖಂಡಿಸಿದೆ

ಮಾಂಸದ ತ್ಯಾಜ್ಯವನ್ನು ನಗರದಲ್ಲಿ ಬೀಸಾಕುತ್ತಿರುವದನ್ನು ಹಿಂದೂ ಸಂಘಟನೆ ಖಂಡಿಸಿದೆ
ಕಲಬುರಗಿ: ನಗರದಲ್ಲಿ ಮಾಂಸದ ಅಂಗಡಿಯವರು ಕುರಿ,ಕೋಳಿ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀಸಾಕುತ್ತಿರುವದನ್ನು ಖಂಡಿಸಿ, ಅಂಥವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದಿಂದ, ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಸಂತೋಷ ಸೋನಾವನೆ, ಮಹೇಶ ಕೆಂಭಾವಿ, ಪ್ರಕಾಶ ವಾಘಮೋರೆ, ವಿಕಾಸ ಸಗರ ಸೇರಿದಂತೆ ಹಲವರು ಪಾಲ್ಗೊಂಡರು
.