ಬುದ್ಧ- ಬಸವ - ಅಂಬೇಡ್ಕರ್ ವಿಶೇಷ ಉಪನ್ಯಾಸ ಮತ್ತು ರಾಜ್ಯಮಟ್ಟದ ತ್ರಿರತ್ನ ಪ್ರಶಸ್ತಿ ಪ್ರದಾನ ಇಂದು

ಬುದ್ಧ- ಬಸವ - ಅಂಬೇಡ್ಕರ್ ವಿಶೇಷ ಉಪನ್ಯಾಸ ಮತ್ತು ರಾಜ್ಯಮಟ್ಟದ ತ್ರಿರತ್ನ ಪ್ರಶಸ್ತಿ ಪ್ರದಾನ ಇಂದು

ಬುದ್ಧ- ಬಸವ - ಅಂಬೇಡ್ಕರ್ ವಿಶೇಷ ಉಪನ್ಯಾಸ ಮತ್ತು ರಾಜ್ಯಮಟ್ಟದ ತ್ರಿರತ್ನ ಪ್ರಶಸ್ತಿ ಪ್ರದಾನ ಇಂದು

ಕಲಬುರಗಿ: ಸಿರಿಗನ್ನಡ ವೇದಿಕೆ (ರಿ),ಜಿಲ್ಲಾ ಘಟಕವು    

ದಿನಾಂಕ: ೦೧-೦೬-೨೦೨೫ ರವಿವಾರ ‌ಬೆಳಗ್ಗೆ:೧೦-೩೦ಕ್ಕೆ

ರಂಗಾಯಣ ಸಭಾಂಗಣದಲ್ಲಿ

ಬುದ್ಧ- ಬಸವ - ಅಂಬೇಡ್ಕರ್ ವಿಶೇಷ ಉಪನ್ಯಾಸ ಮತ್ತು ರಾಜ್ಯಮಟ್ಟದ ತ್ರಿರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ ಉದ್ಧಾಟಿಸು ವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇ ವಿ ಗಾಯಕವಾಡ ವಿಶೇಷ ಉಪನ್ಯಾಸ ನೀಡುವರು. ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ರಮೇಶ ಲಂಡನಕರ್ ಪ್ರಶಸ್ತಿ ಪ್ರದಾನ ಮಾಡುವರು.ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಂಶುಪಾ ಲರಾದ ಡಾ.ರವಿಕಾಂತಿ ಎಸ್.ಕ್ಯಾತನಾಳ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ವಹಿಸುವರು

ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಪೀಠಾಧಿಪತಿ ಉರಿಲಿಂ ಗಪೆದ್ದಿ ಮಠ,ಬೇಲೂರು ಅವರ ಸಾನಿಧ್ಯದಲ್ಲಿ ಜರುಗುವು ದು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಬುದ್ಧ,ಬಸವ, ಅಂಬೇಡ್ಕರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವು ದು ಇದೇ ಸಂದರ್ಭದಲ್ಲಿ ಕುಸನೂರಿನ ಶ್ರೀಮತಿ ಜಗದೇವಿ‌ ದಶರಥ ತೆಗನೂರು ಮತ್ತು ಶ್ರೀ ಮತಿ ಸಿದ್ಧಮ್ಮ ಸಿದ್ದಣ್ಣ ತೆಗ ನೂರು ಅವರ ೩೫ ನೇ ವಿವಾಹ ವಾರ್ಷಿಕೋತ್ಸವದ ಗೌರವ ಸನ್ಮಾನ ಮಾಡಲಾಗುವುದೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರು :

 *ಬುದ್ಧರತ್ನ ಪ್ರಶಸ್ತಿ* 

ಡಾ. ಶಂಕರ ಟಿ. ಬತ್ತಾಸಿ,

ಡಾ. ಸೈಯದ ಆರಿಫ್ ಮುರ್ಷಿದ್

ಡಾ. ವಿಜಯಕುಮಾರ ಬಿ. ಬೀಳಗಿ

ಡಾ. ಕಾಳಪ್ಪ ಭೀಮಪ್ಪ ಮಾದರ

ಡಾ. ಸುಖದೇವಿ ಮಾದಪ್ಪ ಘಂಟೆ

ಶ್ರೀಮತಿ ಸವಿತಾ ಸುನಿಲಕುಮಾರ ಕಾಂಬಳೆ

ಶ್ರೀಮತಿ ಪೂರ್ಣಿಮಾ ನಾಗನಾಥರಾವ

ಶ್ರೀ ಜಗದೇವ ಭೀಮರಾಯ

ಡಾ. ವೆಂಕಟೇಶ್ವರ ಕಾಶಣ್ಣ ಕೊಲ್ಲಿ

ಡಾ. ಶೃತಿ ಸುನೀಲದತ್ತ ದೊಡ್ಡಮನಿ

ಡಾ. ಪೀರಪ್ಪ ಭೂಷಣ ಸಜ್ಜನ

 *ಬಸವರತ್ನ ಪ್ರಶಸ್ತಿ* 

ಡಾ. ರಾಜಾರಾಮ್ ಚವ್ಹಾಣ

ಶ್ರೀಮತಿ ಜಗದೇವಿ ಡಿ. ತೆಗನೂರ

ಡಾ. ಕೈಲಾಸ ದೋಣಿ

ಡಾ. ಅಪ್ಪಯ್ಯ ಹೊಸಮನಿ

ಡಾ. ರವಿಕುಮಾರ ಎಂ. ಕೆ.

ಡಾ. ಅವಿನಾಶ ಸಿದ್ರಾಮಪ್ಪ ದೇವನೂರ

ಶ್ರೀ ಅಣ್ಣಾರಾವ ಯಲಮಡಗಿ

ಡಾ. ನಾಗರತ್ನ

ಶ್ರೀ ಸಚಿದಾನಂದ ಆರ್. ತೊಬರೆ

ಡಾ.ಸ್ಥಿತಾ ಬಿರಾದಾರ

ಡಾ. ನಾಗರಾಜ ಪಿ. ಹೊರಪೇಟೆ

ಡಾ. ಶೈಲಾ ಕೊಡ್ಲೆ

ಶ್ರೀ ಅಡಿವೆಪ್ಪ ಹಡಪದ

ಡಾ. ವಿದ್ಯಾಧರ ಧುತ್ತರಗಿ

ಶ್ರೀ ಹುಚ್ಚೇಶ ಎಂ. ನಾಗಲಿಕರ್

ಶ್ರೀಮತಿ ಪೂಜಾ ಎಸ್. ಪಾಟೀಲ

ಶ್ರೀ ಮಹಾದೇವ ರಾಮತೀರ್ಥ

ಡಾ. ಪರಶುರಾಮ ಕವಡಿಮಟ್ಟಿ

ಶ್ರೀ ಮಳೆಪ್ಪ ಸಿದ್ದಪ್ಪ ಡಾಂಗೆ

ಶ್ರೀ ವಿದ್ಯಾಸಾಗರ ದೊಡ್ಡಮನಿ

ಡಾ. ರವಿಕುಮಾರ ಅಂತಪ್ಪ

ಡಾ. ಬಾಬಾಸಾಹೇಬ ಬಿ.ಆರ್. ಅಂಬೇಡ್ಕರ್ ರತ್ನ ಪ್ರಶಸ್ತಿ

ಪ್ರೊ. ವಾಮನ ಗಾಜರೆ

ಶ್ರೀ ತ್ರಿವಿಕ್ರಮ ಶಿವಶರಣಪ್ಪ

ಶ್ರೀ ಅರುಣ ಕಲ್ಯಾಣರಾವ್

ಡಾ. ಸುನಿಲಕುಮಾರ ಕಾಂಬಳೆ

ಡಾ. ಅಂಜಪ್ಪ ತಿಪ್ಪಣ್ಣ

ಶ್ರೀ ದಿಲೀಪ. ಮಾ. ದೊಡಮನಿ

ಶ್ರೀ ಶರಣಪ್ಪ ಚಿಕ್ಕಪ್ಪ ಆರೆಗೋಳ

ಶ್ರೀ ಶಾನೂರ ಮಹಾದೇವ ಐಹೊಳೆ

ಶ್ರೀ ಸುನಿಲ್ ಜಿ. ಕಾಂಬಳೆ

ಶ್ರೀಮತಿ ಭಾರತಿ ತುಳಸಿರಾಮ ಚವ್ಹಾಣ

ಶ್ರೀ ಶಾಂತಪ್ಪ ತೊಂಡಪ್ಪ ಚಲವಾದಿ

ಡಾ. ದುರಗಪ್ಪ ಮುಂಡಗಿ

ಶ್ರೀ ಶೇಖರ ಎಲ್. ಕಾಂಬಳೆ

ಡಾ. ನಾಗಿಣಿ ಶಿವಶರಣಪ್ಪ

35ನೇ ವಿವಾಹ ವಾರ್ಷಿಕೋತ್ಸವ ಗೌರವ ಸನ್ಮಾನ

ಶ್ರೀಮತಿ ಜಗದೇವಿ ದಶರಥ ತೆಗನೂರು, ಕುಸನೂರ ಶ್ರೀ ಸಿದ್ದಮ್ಮ ಸಿದ್ದಣ್ಣ ತೆಗನೂರು, ಕುಸನೂರ ಇವರುಗಳಿಗೆ ಸತ್ಕರಿಸಲಾಗುವುದೆಂದು ಗೌರವಧ್ಯಕ್ಷರಾದ ಶ್ರೀಮತಿ ಶಾಂತಾ ಪಸ್ತಾಪೂರ ಮತ್ತು ಕಾರ್ಯದರ್ಶಿ ಡಾ.ಶೀಲಾದೇವಿ ಎಸ್.ಬಿರಾದಾರ ಪತ್ರಿಕಾ ಹೇಳಿಕೆಯಲ್ಲಿ ಜಂಟಿಯಾಗಿ ತಿಳಿಸಿದ್ದಾರೆ.

ವರದಿ ಡಾ. ಅವಿನಾಶ S ದೇವನೂರ