ಕೇದಾರಲಿಂಗಯ್ಯ ಹೀರೆಮಠ್,ಶಕುಂತಲಾ ಎಂ ಬಡಿಗೇರ, ಡಾ ಎಸ್ ಎಸ್ ಗುಬ್ಬಿ ಸೇರಿ ನೂರು ಸಾಧಕರಿಗೆ ಈ ಬಾರಿ ಸುವರ್ಣ ಮಹೋತ್ಸವ ಪ್ರಶಸ್ತಿಯ ಗರಿ

ಕೇದಾರಲಿಂಗಯ್ಯ ಹೀರೆಮಠ್,ಶಕುಂತಲಾ ಎಂ ಬಡಿಗೇರ, ಡಾ ಎಸ್ ಎಸ್ ಗುಬ್ಬಿ ಸೇರಿ ನೂರು ಸಾಧಕರಿಗೆ ಈ ಬಾರಿ ಸುವರ್ಣ ಮಹೋತ್ಸವ ಪ್ರಶಸ್ತಿಯ ಗರಿ

ಕೇದಾರಲಿಂಗಯ್ಯ ಹೀರೆಮಠ್,ಶಕುಂತಲಾ ಎಂ ಬಡಿಗೇರ, ಡಾ ಎಸ್ ಎಸ್ ಗುಬ್ಬಿ ಸೇರಿ ನೂರು ಸಾಧಕರಿಗೆ ಈ ಬಾರಿ ಸುವರ್ಣ ಮಹೋತ್ಸವ ಪ್ರಶಸ್ತಿಯ ಗರಿ

50 : 50 ಅನುಪಾತದಲ್ಲಿ ಪುರುಷ ಮತ್ತು ಮಹಿಳೆಗೆ ಪ್ರಶಸ್ತಿಯ ಸಿರಿ

ಬೆಂಗಳೂರು : ಬರೋಬ್ಬರಿ ನೂರು ಜನ ಸಾಧಕರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಎಂಬ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲು ಈ ವರ್ಷ ರಾಜ್ಯ ಸರ್ಕಾರ ನಿರ್ಧರಿಸಿದೆ. 

50 ಸಾಧಕ ಪುರುಷರಿಗೆ ಮತ್ತು 50 ಸಾಧಕ ಮಹಿಳೆಯರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಜಾನಪದ : 

ಸಿ.ವಿ.ವೀರಣ್ಣ (ತುಮಕೂರು),ಪ್ರೊ.ಹಿ.ಚಿ.ಬೋರಲಿಂಗಯ್ಯ

(ಬೆಂಗಳೂರು ನಗರ), ತಂಬೂರಿ ಉಮಾ ನಾಯ್ಕ (ದಾವಣಗೆರೆ), 

ಕೆಂಚಯ್ಯ (ಮೈಸೂರು), ಗೊಂದಳಿ ರಾಮಪ್ಪ (ವಿಜಯನಗರ), 

ಸುರೇಶ್‌ ಕಾತರಪ್ಪ ಲಮಾಣಿ (ಗದಗ), 

ಜಯಲಕ್ಷ್ಮಮ್ಮ (ರಾಮನಗರ), ಲಕ್ಷ್ಮಮ್ಮ (ತುಮಕೂರು), ಬುರಕಥಾ ಅಯ್ಯಮ್ಮ ಎಡವಲ್ (ರಾಯಚೂರು), ಲಕ್ಷ್ಮೀಬಾಯಿ ಹರಿಜನ (ಧಾರವಾಡ), ಭಾಗ್ಯಮ್ಮ (ಚಿಕ್ಕಮಗಳೂರು), ಚಂದ್ರ ಹಾರಕುಡೆ ( ಬೀದರ್).

ವೈದ್ಯಕೀಯ:

ಡಾ.ಚಂದ್ರಪ್ಪ(ಕೊಪ್ಪಳ), ಡಾ.ಆಲೆಕ್ಸ್ ಥಾಮಸ್ (ಬೆಂಗಳೂರು ನಗರ), 

ಡಾ.ಎಚ್.ಎಸ್.ಕೃಷ್ಣಪ್ಪ (ಶಿವಮೊಗ್ಗ), ಡಾ.ಶಿವಲಿಂಗಯ್ಯ (ರಾಮನಗರ), ಡಾ.ಎಸ್‌.ಎಸ್‌.ಗುಬ್ಬಿ (ಯಾದಗಿರಿ) ಡಾ.ಅಕ್ಕಮಹಾದೇವಿ (ಧಾರವಾಡ)

ಮಾಧ್ಯಮ : 

ವಿಶ್ವನಾಥ ಸುವರ್ಣ (ದಕ್ಷಿಣ ಕನ್ನಡ), 

ಲಕ್ಷ್ಮಿ ನರಸಪ್ಪ (ತುಮಕೂರು), ರುದ್ರಪ್ಪ ಅಸಂಗಿ (ವಿಜಯಪುರ), ಎಂ.ಸಿದ್ದರಾಜು (ಬೆಂಗಳೂರು), ಮದನಗೌಡ (ಹಾಸನ),  

ಮಲ್ಲಿಕಾರ್ಜುನ ಹೆಗ್ಗಳಗಿ (ಬಾಗಲಕೋಟೆ), ಮಂಜುನಾಥ್ ಅದ್ದೆ (ಬೆಂಗಳೂರು ಗ್ರಾಮಾಂತರ), ಭಾರತಿ ಹೆಗಡೆ (ಉತ್ತರ ಕನ್ನಡ), ಕೆ.ಶಾಂತಕುಮಾರಿ (ವಿಜಯನಗರ).

ಪರಿಸರ : 

ಎಸ್‌.ಎಂ. ಚಲವಾದಿ (ಬೆಳಗಾವಿ) ಎಚ್.ಆ‌ರ್.ಜಯರಾಮ್

(ರಾಮನಗರ).

ಯಕ್ಷಗಾನ : 

ಪೇತ್ರಿ ಮಂಜುನಾಥ ಪ್ರಭು (ಉಡುಪಿ), ಯಮುನಾಬಾಯಿ (ಬೆಳಗಾವಿ), ಹುಲೆಗೆಮ್ಮ (ಬಳ್ಳಾರಿ).

ರಂಗಭೂಮಿ :

 ಲಕ್ಷ್ಮಯ್ಯ (ಮಂಡ್ಯ), ರಾಜು ಮಳವಳ್ಳಿ (ಮಂಡ್ಯ),

ಎ.ಪಿ.ರಾಜಣ್ಣ (ಚಾಮರಾಜನಗರ), ಮಾಲತಿಶ್ರೀ (ಮೈಸೂರು), ಸುನಂದಾ ಎಸ್.ಕಂದಗಲ್ಲ (ಬಾಗಲಕೋಟೆ), 

ಶಾಂತಬಾಯಿ ಜೋಶಿ (ಧಾರವಾಡ), ಕಲಾವತಿ (ಬೆಂಗಳೂರು)‌

 ರಾಧಿಕ ಬೇವಿನಕಟ್ಟೆ (ಹಾವೇರಿ), ಸಾವಿತ್ರಿ ರಿತ್ತಿ (ದಾವಣಗೆರೆ).

ಶಿಲ್ಪಕಲೆ : ಟಿ.ಸೋಮೇಶ್‌ (ಚಿತ್ರದುರ್ಗ), ಶಕುಂತಲಾ ಎಂ.ಬಡಿಗೇರ(ಕಲಬುರಗಿ).

ಚಿತ್ರಕಲೆ : 

ಫಝು ರೆಹಮಾನ್ ಖಾನ್( ಮೈಸೂರು), 

ಶ್ರೀಕಾಂತ ಬಿರಾದಾರ (ಬೀದ‌ರ್) ಡಾ.ರೇಣುಕಾ ಮಾರ್ಕಂಡೆ(ಧಾರವಾಡ), ಸುರೇಖಾ (ಬೆಂಗಳೂರು), ರುಕ್ಕಿಣಿಬಾಯಿ (ಕೊಪ್ಪಳ).

ಛಾಯಚಿತ್ರ : ಶ್ರೀವತ್ಸ ಶಾಂಡಿಲ್ಯ (ಉತ್ತರ ಕನ್ನಡ).

ಸಂಗೀತ : ಆಮಯ್ಯ ಲಿಂಗಯ್ಯ ಮಠ (ಯಾದಗಿರಿ),

 ನಿರ್ಮಲಪ್ಪ ಭಜಂತ್ರಿ (ವಿಜಯಪುರ), 

ಲತಾ ಜಹಗೀರದಾರ್ (ಧಾರವಾಡ).

ಸಂಕೀರ್ಣ : ಆ‌ರ್.ಜಿ. ಹಳ್ಳಿ ನಾಗರಾಜ್ (ಬೆಂಗಳೂರು), ಆರ್.ವೆಂಕಟರಮಣಪ್ಪ (ಕೋಲಾರ), 

ಬಾಬು ಕಿಲಾರ್, ದ್ವಾರಕನಾಥ್, ವಿದ್ಯಾವರ್ಧಕ ಸಂಘ (ಧಾರವಾಡ).

ಸಮಾಜ ಸೇವೆ : 

ಮಡ್ಡಿಕೆರೆ ಗೋಪಾಲ (ಚಿಕ್ಕಮಗಳೂರು), ಶ್ರೀ ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ, ಬಸವ ಗೋಪಾಲ ನೀಲಮಾಣಿಕ ಮಠ, ಬಂಡಿಗಮಣಿ ಮಠ (ಬಾಗಲಕೋಟೆ), ಎಸ್.ಆ‌ರ್.ಜೋಳದ್ (ಹಾವೇರಿ). ಡಾ.ದು.ಸರಸ್ವತಿ (ಬೆಂಗಳೂರು ನಗರ), 

ರುಕ್ಕಿಣಿ ಕೃಷ್ಣಸ್ವಾಮಿ(ಸ್ಪಾಸ್ಟಿಕ್ ಸೊಸೈಟಿ - ಬೆಂಗಳೂರು ನಗರ), 

ಲೂಸಿ ಸಲ್ದಾನಾ (ಧಾರವಾಡ), ಚನ್ನಬಸಮ್ಮ ಸೂಲಗಿತ್ತಿ (ಯಾದಗಿರಿ), ರಾವಣಮ್ಮ (ಬೆಂಗಳೂರು ನಗರ), 

ರೀಟಾ ನರ್ಹೋನಾ (ದಕ್ಷಿಣ ಕನ್ನಡ), ಶಂಕ್ರಮ್ಮ (ರಾಯಚೂರು), 

ಪ್ರೇಮಲತಾ ಕೃಷ್ಣಸ್ವಾಮಿ (ಚಾಮರಾಜನಗರ), ಎಂ.ಪದ್ಮಾ(ಕೋಲಾರ).

ಸಾಹಿತ್ಯ : ನೀಲಕಂಠ ಮ.ಕಾಳಗಿ (ಬಾಗಲಕೋಟೆ), ಸಿದ್ದಪ್ಪ ತಿಮ್ಮಪ್ಪ ಮಾದರ (ಬಾಗಲಕೋಟೆ), ಪ್ರೊ.ಜಿ.ಶರಣಪ್ಪ (ಚಿತ್ರದುರ್ಗ), ಅಮರೇಶ್ ನುಗದೋಣಿ (ರಾಯಚೂರು), 

ಡಾ.ಬಿ ವಿ.ಶಿರೂರು (ಕೊಪ್ಪಳ), ಡಾ.ರಾಧಾ ಕುಲಕರ್ಣಿ (ಗದಗ), ಡಾ.ಎನ್.ಗಾಯತ್ರಿ (ಬೆಂಗಳೂರು), 

ಲಲಿತಾ ಹೊಸಪ್ಯಾಟಿ, ಹುನಗುಂದ (ಬಾಗಲಕೋಟೆ), ಸಂಕಮ್ಮ ಸಂಕಣ್ಣನವರ (ಹಾವೇರಿ), 

ಡಾ.ಬಾನು ಮುಷ್ಕಾಕ್ (ಹಾಸನ).

ಶಿಕ್ಷಣ : ಟಿ.ಎಂ.ಚಂದ್ರಶೇಖರಯ್ಯ (ಬಳ್ಳಾರಿ),

ಮುಕ್ತಾ (ಬೆಂಗಳೂರು ನಗರ), ಭಾಗ್ಯಲಕ್ಷ್ಮಿ (ವಿಜಯನಗರ). ಕ್ರೀಡೆ :

ಜಿಮ್ಮಿ ಅಣ್ಣಯ್ಯ (ಕೊಡಗು), ಎಂ.ಗಿರೀಶ್ ಕುಮಾ‌ರ್ (ಬೆಂಗಳೂರು ನಗರ), 

ನಂದಿನಿ ಬಸಪ್ಪ (ಕೊಡಗು), ಸುಶ್ಮಿತಾ ಪವಾ‌ರ್ (ಬೆಂಗಳೂರು ನಗರ), ನೊಮಿಟೋ ಕಾಮದಾ‌ರ್ (ಶಿವಮೊಗ್ಗ),  

ನಂದಿನಿ ಎನ್.ಎಸ್. (ಬೆಂಗಳೂರು ನಗರ).

ಕೃಷಿ : ಜಿ.ಎನ್‌.ನಾರಾಯಣಸ್ವಾಮಿ (ಚಿಕ್ಕಬಳ್ಳಾಪುರ), 

ಕೇದಾರಲಿಂಗಯ್ಯ ಹಿರೇಮರ್ (ಕಲಬುರಗಿ), ನಾಗಮ್ಮಜ್ಜಿ (ವಿಜಯನಗರ), ಶಾಂಭವಿ (ಚಿತ್ರದುರ್ಗ). 

ಕಿರುತೆರೆ : ಸಿಹಿ ಕಹಿ ಚಂದ್ರು (ಬೆಂಗಳೂರು). 

ಹೊರನಾಡು : ದಯಾಶಂಕರ್ ಅಡಪ, ಸದಾಶಿವ ಶೆಟ್ಟಿ ಕನ್ಯಾನ ಹಾಗೂ ಎಸ್.ಎ.ಲಲಿತಾ (ದಿಲ್ಲಿ)

ನೃತ್ಯ : ಮಿನಲ್‌ ಪ್ರಭು (ಉಡುಪಿ).

ಆಡಳಿತ : ಜೀಜಾ ಹರಿಸಿಂಗ್ (ತುಮಕೂರು).

ವಿಜ್ಞಾನ ತಂತ್ರಜ್ಞಾನ : ಡಾ.ರತಿರಾವವ್ (ಮೈಸೂರು) ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿಭಾಗದಲ್ಲಿ ಮಲ್ಲಮ್ಮ ಯಳವಾರ (ವಿಜಯಪುರ) ರವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ.