ದಲಿತ ಚಳುವಳಿಯ ನಾಯಕ ಡಾ. ಡಿ ಜಿ ಸಾಗರ ಅವರಿಗೆ ಎಂಎಲ್ಸಿ ಹುದ್ದೆ ನೀಡಿದ ಗೌರವ, ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ: ಕಿಶೋರ್ ಮಂಗಳೂರುಕರ್ ಹರ್ಷ.

ದಲಿತ ಚಳುವಳಿಯ ನಾಯಕ  ಡಾ. ಡಿ ಜಿ ಸಾಗರ ಅವರಿಗೆ ಎಂಎಲ್ಸಿ ಹುದ್ದೆ ನೀಡಿದ ಗೌರವ,  ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ: ಕಿಶೋರ್ ಮಂಗಳೂರುಕರ್ ಹರ್ಷ.

ದಲಿತ ಚಳುವಳಿಯ ನಾಯಕ ಡಾ. ಡಿ ಜಿ ಸಾಗರ ಅವರಿಗೆ ಎಂಎಲ್ಸಿ ಹುದ್ದೆ ನೀಡಿದ ಗೌರವ, ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ: ಕಿಶೋರ್ ಮಂಗಳೂರುಕರ್ ಹರ್ಷ.

ಕಲ್ಯಾಣ್ ಕರ್ನಾಟಕದ ದಲಿತ ಲೋಕದ ಧ್ರುವತಾರೆ ಎಂದು ಖ್ಯಾತ ಪಡೆದುಕೊಂಡಿರುವ ಸುದೀಪ್ ದಲಿತ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೇಳ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟ ಸಾಮಾಜಿಕ ನ್ಯಾಯದ ಹರಿಕಾರರು ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ. ಡಿ ಜಿ ಸಾಗರ ಅವರಿಗೆ ಮಾತು ಕೊಟ್ಟಂತೆ ಎಂಎಲ್ಸಿ ಹುದ್ದೆ ನೀಡಿ ಕಾಂಗ್ರೆಸ್ ಪಕ್ಷವು ನಿಜವಾಗಲೂ ಒಬ್ಬ ದಲಿತ್ ಚಳುವಳಿಯ ನಾಯಕನಿಗೆ ನೀಡಿದ ಗೌರವ ಇಡೀ ದಲಿತ ಸಮುದಾಯಕ್ಕೆ ನೀಡಿದಂತಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಮಂಗಳೂರಕರ್ ಅವರು ಹರ್ಷ ವ್ಯಕ್ತಪಡಿಸಿದರು. 

ದಲಿತ ಹೋರಾಟಗಾರರಾದ ಡಿಜಿ ಸಾಗರ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಡಾ‌. ಮಲ್ಲಿಕಾರ್ಜುನ್ ಖರ್ಗೆ ಅವರು, ಸಚಿವರಾದ ಎಚ್. ಸಿ. ಮಹದೇವಪ್ಪ. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗ ಕಲಬುರ್ಗಿ ಜಿಲ್ಲಾ ಉಪಾಧ್ಯಕ್ಷ ಕಿಶೋರ್ ಮಂಗಳೂರಕರ್ ಅವರ ವತಿಯಿಂದ ಅಭಿನಂದನೆಗಳು ಸಲ್ಲಿಸಿದರು...!