ಕಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ ನರಿಬೋಳ ಸೇರಿ ಹಲವರ ಬಂದನ

ಕಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ ನರಿಬೋಳ  ಸೇರಿ ಹಲವರ ಬಂದನ

ಕಕ ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ ನರಿಬೋಳ ಸೇರಿ ಹಲವರ ಬಂದನ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ನೇತ್ರತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೆಶಕ್ಕೆ ಎಲ್ಲಾ ರಿತಿಯಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ನಗರದ ಸರ್ದಾರ ವಲ್ಲಬಬಾಯಿ ಪಟೇಲ ವೃತ್ತದಲ್ಲಿ ಕ ಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ತೆರಳತ್ತಿದ್ದ ಹೋರಾಟಗಾರರನ್ನು ಪೋಲಿಸರು ಬಂದಿಸಿ ಕರೆದೋಯ್ದರು ಸಂದರ್ಬ ಮಾದ್ಯಮದವರ ಜೋತೆ ಮಾತನಾಡಿದ ಎಂ ಎಸ್ ಪಾಟೀಲ ನರಿಬೋಳ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ಅನ್ಯಾಯವಾಗುತ್ತಿದೆ 371 ಜೆ ಕಲಂ ಸಂಪುರ್ಣ ಕಾರ್ಯರೂಪಕ್ಕೆ ಬರುತ್ತಿಲ್ಲಾ ಉದ್ದೇಶ ಪೂರ್ವಕ ಸಂಪೂರ್ಣ ಜಾರಿಯಾಗಲು ಕ ಕ ಹೋರತು ಪಡಿಸಿದ ಜನಪ್ರತಿನಿದಿಗಳು ಕೇಲ ಕುತಂತ್ರಿ ಅದಿಕಾರಿಗಳು ಬಿಡುತ್ತಿಲ್ಲಾ ನಮ್ಮ ಬಾಗದ ಅದಿಕಾರಿಗಳಿಗೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲಾ ನಮ್ಮ ಅಡಿಕೆ ರಾಗಿ ಬೆಳೆಗಳಿಗೆ ನೀಡುವ ಪ್ರಾಮುಖ್ಯತೆ ನಮ್ಮ ಪ್ರದೆಶದ ಪ್ರಮುಖ ಬೆಳೆಗಳಾದ ತೋಗರಿ ಜೋಳಕ್ಕೆ ನಿಡದ ಮಲತಾಯಿ ದೋರಣೆ ಅನುಸರಿಸುತ್ತಾ ಇದಾರೆ ಕಾವೆರಿಗೆ ಕಾವೆರಿ ಆರತಿ ಮಾಡುತ್ತೆವೆ ಎನ್ನವ ಸರ್ಕಾರ ತುಂಗಬದ್ರಾ ಕಷ್ಣಾ ಬೀಮಾ ಪ್ರಮುಖ ನದಿಗಳ ಬಗ್ಗೆ ಮಲತಾಯಿ ದೋರಣೆ ತಾಳಿದೆ ಬೀಮಾ ಆರತಿ ಮಾಡಿದರೆ ಇವರ ಗಂಟು ಹೋಗುತ್ತಾ ಎಂದು ಖೀಡಿಕಾರಿದರು ನಮ್ಮ ಪ್ರದೇಶದ ಸಾಯಿತಿಗಳಿಗೂ ಎಲ್ಲಾ ಕ್ಷೇತ್ರದಲ್ಲೂ ಅನ್ಯಾಯವಾಗ್ತಿದೆ ಇದೆಲವನ್ನು ಮನಗಂಡು ಕ ಕ ಅಬಿವ್ರದ್ದಿಗೆ ಪ್ರತ್ಯೇಕ ರಾಜ್ಯವೆ ಮದ್ದು ಎಂದು ಮನಗಂಡು ಇಂದು ರಾಜ್ಯೊತ್ಸವ ದಿನದಂದೆ ಕ ಕ ಪ್ರತ್ಯೇಕ ಧ್ವಜಾರೋಹಣ ಮಾಡುವ ಮುಖಾಂತರ ರಾಜ್ಯ ಕೆಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಮುಂದಿನ ದಿನಗಳಲ್ಲಿ ಕ ಕ ಪ್ರದೇಶದ ಎಲ್ಲಾ ಜಿಲ್ಲೆ ತಾಲೂಕು ಹಳ್ಳಿ ಹೋಬಳಿ ಮಟ್ಟದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಿ ತೆಲಂಗಾಣ ಮಾದರಿ ಹೋರಾಟ ಮಾಡುತ್ತೆವೆ ಇವತ್ತು ಸರ್ಕಾರ ಪೋಲಿಸರ ಮುಖಾಂತರ ಹೋರಾಟ ಅತ್ತಿಕ್ಕಿಸುವ ಪ್ರಯತ್ನ ಮಾಡಿದೆ ಇದನ್ನು ಖಂಡಿಸಿಸುತ್ತೆವೆ ಬಂದನಕ್ಕೆ ಹೆದರಿ ಹೋರಾಟ ಕೈಬಿಡದೆ ಮುಂದೆ ಉಗ್ರ ಹೋರಾಟ ಮಾಡುತ್ತೆವೆ ಎಂದು ಹೇಳಿದರು ಹೋರಾಟದಲ್ಲಿ ವಿನೋದ ಕೂಮಾರ ಜನೆವರಿ ಲಕ್ಮೀಕಾಂತ ಸ್ವಾದಿ ಗ್ರಾಮಿಣ ಅಬಿವೃದ್ದಿ ಹೋರಾಟ ಸಮಿತಿ ಸಂಸ್ಥಾಪಕ ಅದ್ಯಕ್ಷ ಶ್ರವಣಕುಮಾರ ನಾಯಕ ಶರಣಗೌಡ ಪೋಲಿಸ್ ಪಾಟೀಲ ನರಿಬೋಳ ಉದಯಕೂಮಾರ ಜೇವರ್ಗಿ ಸೋಮಶೇಖರ ಸ್ವಾಮಿ ಸಂಗಣಗೌಡ ಪಾಟೀಲ ಸುಮಾ ಕವಲ್ದಾರ ಅನುರಾದ ಹೂಗಾರ ಶಮಿನಾ ಬೆಗಂ ಶಹನಾ ಶೇಖ ವಿಶ್ವರಾಧ್ಯ ಬಡಿಗೇರ ,ಸಿದ್ದಣ್ಣ ನಾಯಕ, ನಿಂಗಣ್ಣ ಚಿಗರಹಳ್ಳಿ,ದೌಲತರಾಯ್ಯ ನೀರಲಕೋಡ. ಸುನಿಲ್ ಶಿರ್ಕೆ. ಶರಣು ಮಳಕೇಡ್. ಸಂಗು ಕಾಳನೂರ್. ಚಿದಾನಂದ ಸ್ವಾಮಿ. ಪ್ರಶಾಂತ್ ಶಿರೂರ್ ಇನ್ನಿತರರಿದ್ದರು. ಶಕಿಲ್ ಅಂಗಡಿ ಕ ಕ ವಿರೋದಿ ನೀತಿ ಹೋರಾಟಗಾರರ ಆಕ್ರೊಶ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಬೇಕೆಂದು ಶಾಂತಿಯುತವಾಗಿ ಹೋರಾಟ ಮಾಡಿದ ಹೋರಾಟಗಾರರ ಮೇಲೆ ಸ್ಟೇಶನ್ ಬಜಾರ್ ಪೋಲಿಸ್ ಇನ್ಸ್ಪೆಕ್ಟರ್ ಅವರು ನಮ್ಮ ಭಾಗದ ಹೋರಾಟ ಸಹಿಸದ ಇನ್ಸಪೆಕ್ಟರ್ ಶಕಿಲ್ ಅಂಗಡಿ ಕ ಕ ಪ್ರದೆಶದವರಲ್ಲದಿರುವುರಿಂದ ಈ ಹೋರಾಟ ಅತ್ಕಿಕ್ಕುವ ಕುತಂತ್ರದಿಂದ ಇಷ್ಟು ವರ್ಷಗಳ ಹೋರಾಟದಲ್ಲಿ ಯಾವ ಅಧಿಕಾರಿಗಳು ಮಾಡಿರದ ಕೆಲಸವನ್ನು 92 ಅಡಿಯಲ್ಲಿ ನೋಟಿಸ್ ನೀಡಿ ಕ ಕ ಪ್ರದೇಶ ವಿರೋದಿನಿತಿ ಸಾಬಿತು ಪಡಿಸಿ ಈ ಭಾಗದ ಹೋರಾಟವನ್ನು ಕುಗ್ಗಿಸುವ ಕುತಂತ್ರ ಮಾಡುತ್ತಿದ್ದು ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಮುಂದೆ ಕ ಕ ಹೋರತು ಪಡಿಸಿದ ಅಧಿಕಾರಿಗಳು ಹಟೋವೋ ಕ ಕ ಪ್ರದೇಶ ಬಚಾವೋ ಚಳುವಳಿ ಪ್ರಾರಂಬಿಸತ್ತೆವೆ ಎಂದು ಗ್ರಾಮಿಣ ಅಬಿವೃದ್ದಿ ಹೋರಾಟ ಸಮಿತಿ ಅದ್ಯಕ್ಷ ಶ್ರವಣಕೂಮಾರ ನಾಯಕ ನ್ಯಾಯವಾದಿ ವಿನೋದಕುಮಾರ ಜನವರಿ ಆಕ್ರೋಶವ್ಯಕ್ತಪಡಿಸಿದ್ದಾರೆ.