ಕಮೀಷನರ್ ಗೌತಮ ಕಾಂಬಳೆ ಅವರಿಗೆ ಸನ್ಮಾನ

ಕಮೀಷನರ್ ಗೌತಮ ಕಾಂಬಳೆ ಅವರಿಗೆ ಸನ್ಮಾನ

ಕಮೀಷನರ್ ಗೌತಮ ಕಾಂಬಳೆ ಅವರಿಗೆ ಸನ್ಮಾನ

ಕಲಬುರಗಿ: ನೂತನವಾಗಿ ಕೆ.ಎಂ.ಎಫ್.ಜ್ಯೂನ್- ೧ ಕಮೀಷನ್ ರೆಂದು ಮಹಾನಗರ ಪಾಲಿಕೆಯ ಅಧಿಕಾರ ವಹಿಸಿಕೊಂಡ ದಕ್ಷ ಆಡಳಿತಾಧಿಕಾರಿ ಎಂದೇ ಹೆಸರಾದ ಗೌತಮ ಕಾಂಬಳೆಯ ವರನ್ನು ಅವರ ಅಣದೂರಿನ ಪೂಜ್ಯ ವರಜ್ಯೋತಿ ಭಂತೇಜಿಯವರು,ಜಿಲ್ಲಾ ಸಿರಿಗನ್ನಡ. ವೇದಿಕೆ ಅಧ್ಯಕ್ಷ ಸಾಹಿತಿ,ಡಾ.ಗವಿಸಿದ್ಧಪ್ಪ ಪಾಟೀಲ, ಹಿರಿಯ ಸಾಹಿತಿ ಡಾ.ಕೆ.ಎಸ್‌ಬಂಧು,ಭೀಮಾಶಂಕರ ಮತ್ತೂರು, ಲೇಖಕ ಡಾ.ರಾಜಕುಮಾರ ಮಾಳಗೆಯವರು ಸನ್ಮಾನಿಸಿದರು.

ವರದಿ ಡಾ ಅವಿನಾಶ್ S ದೇವನೂರ