ಭೀಮಾ ಕೊರೆಗಾಂವ ವಿಜಯೋತ್ಸವ ಸಮಿತಿಯ ನೂತನ ಜಿಲ್ಲಾಧಕ್ಷರಾಗಿ ವಿಶಾಲ ನವರಂಗ್ ಆಯ್ಕೆ

ಭೀಮಾ ಕೊರೆಗಾಂವ ವಿಜಯೋತ್ಸವ ಸಮಿತಿಯ ನೂತನ ಜಿಲ್ಲಾಧಕ್ಷರಾಗಿ ವಿಶಾಲ ನವರಂಗ್ ಆಯ್ಕೆ

ಭೀಮಾ ಕೊರೆಗಾಂವ ವಿಜಯೋತ್ಸವ ಸಮಿತಿಯ ನೂತನ ಜಿಲ್ಲಾಧಕ್ಷರಾಗಿ ವಿಶಾಲ ನವರಂಗ್ ಆಯ್ಕೆ

ಕಲಬುರಗಿ: 208 ನೇ ವರ್ಷದ ಭೀಮಾ ಕೊರೆಗಾಂವ ವಿಜಯೋತ್ಸವ ಆಚರಣೆಯ ಕುರಿತು ಭಾನುವಾರ ನಗರದ ಐ ವಾನ್ ಶಾಹಿ ಅಥಿತಿ ಗೃಹದಲ್ಲಿ ನಡೆದ ಕಲಬುರಗಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಸಬೆ ನಡೆಸಿ ಈ ಸಭೆಯಲ್ಲಿ ಭೀಮಾ ಕೊರೆಗಾಂವ ವಿಜಯೋತ್ಸವ ಸಮಿತಿಯ ನೂತನ ಜಿಲ್ಲಾಧಕ್ಷರಾಗಿ ವಿಶಾಲ ನವರಂಗ್ ಅವರನ್ನು ಆಯ್ಕೆ ಮಾಡಲಾಯಿತು.

 ಈ ಸಂಧರ್ಭದಲ್ಲಿ ಗುಂಡಪ್ಪ ಲಂಡನಕರ್, ದಿಗಂಬರ ಬೆಳಮಗಿ, ಎಬಿ ಹೊಸಮನಿ, ಗಣೇಶ ವಳಕೇರಿ, ವಿಶಾಲ ಧರ್ಗಿ, ರಾಜಕುಮಾರ ಕಪನೂರ, ದೇವೇಂದ್ರ ಸಿನ್ನೂರ್, ದಿನೇಶ ಎನ್. ದೊಡ್ಡಮನಿ, ಸಂತೋಷ ಮೆಲ್ಮನಿ, ವಾಸು ವಂಟಿ, ಜೈಭಾರತ ಕಾಂಬ್ಳೆ, ಪ್ರಕಾಶ ಭಾಲೆ,ಆರ್ ಪಿ ಪಾಟೀಲ್,ಭೀಮಶಾ ಧರಿ, ಆನಂದ ಹತ್ತರಕಿ ಸೇರಿದಂತೆ ಇತರರು ಉಪಸ್ಥಿತರಿದ್ದರು.