ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಕಲ್ಯಾಣ ಕಹಳೆ ವಾರ್ಕತೆ ಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ ಮಹಾವಿದ್ಯಾಲಯದ (ಸ್ವಾಯತ್ತ)ದಲ್ಲಿ ನಡೆಸಲಾಗುತ್ತಿರುವ ಎಮ್ಎ, ಎಂಕಾA, ಎಮ್ಎಸ್ಸಿ ಸ್ನಾತ್ತಕೊತ್ತರ ಕೋರ್ಸ್ಗಳ ಪ್ರಥಮ ಸೆಮಿಸ್ಟರ್ ನಲ್ಲಿ ಖಾಲಿ ಇರುವ ಸೀಟುಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೋರ್ಸ್ವಾರು ಮತ್ತು ಪ್ರವರ್ಗವಾರು ಖಾಲಿ ಇರುವ ಸೀಟುಗಳ ಮಾಹಿತಿ, ಪ್ರವೇಶದ ವಿವರವಾದ ವೇಳಾಪಟ್ಟಿ, ಪ್ರವೇಶ ಶುಲ್ಕ ಮತ್ತು ಪ್ರವೇಶ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಗಾಗಿ ಅಭ್ಯರ್ಥಿಗಳು ಕಾಲೇಜಿನ ಅಧೀಕೃತ ಜಾಲತಾಣ ತಿತಿತಿ.gಛಿಚಿಞ.ಚಿಛಿ.iಟಿಗೆ ಭೇಟಿ ನೀಡಬೇಕೆಂದು ಸರಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
