ದಲಿತ ಸಮ್ಮೇಳನಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರಿಗೆ ಅಧಿಕೃತ ಆಹ್ವಾನ

ದಲಿತ ಸಮ್ಮೇಳನಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರಿಗೆ ಅಧಿಕೃತ ಆಹ್ವಾನ

ದಲಿತ ಸಮ್ಮೇಳನಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರಿಗೆ ಅಧಿಕೃತ ಆಹ್ವಾನ

ಡಾ.ಜಯದೇವಿ ಅವರ ಆಯ್ಕೆ ಪರಿಷತ್ತಿನದಲ್ಲ; ಜನರ ಆಯ್ಕೆ- ಡಾ.ಗೊಳಸಂಗಿ ಅರ್ಜುನ

ಕಲಬುರಗಿ:  ಹಲವಾರು ಸಾಹಿತಿಗಳು, ವಿದ್ವಾಂಸರು, ಚಿಂತಕರು, ಸಂಘ ಸಂಸ್ಥೆಗಳ ಮತ್ತು ಜನಸಾಮಾನ್ಯರೆಲ್ಲರೂ ಡಾ. ಜಯದೇವಿ ಗಾಯಕವಾಡವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಮೆಸೇಜ್, ವಾಟ್ಸಾಪ್ ಗಳಲ್ಲಿ ಮತ್ತು ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದರು ಹೀಗಾಗಿ ಪರಿಷತ್ತು ಡಾ. ಜಯದೇವಿ ಗಾಯಕವಾಡ ಅವರ ನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಇದು ಪರಿಷತ್ತಿನ ಆಯ್ಕೆಯ ಅಲ್ಲ ಜನರ ಆಯ್ಕೆಯಾಗಿದೆ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಅರ್ಜುನ ಗೋಳಸಂಗಿಯವರು ಅಭಿಮತ‌ ವ್ಯಕ್ತಪಡಿಸಿದರು.

     ‌ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಜಯದೇವಿ ಗಾಯಕವಾಡ ಅವರನ್ನು ನಿವಾಸದಲ್ಲಿ ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿ ಅವರನ್ನು ಗೌರವಿಸಿ ಮಾತನಾಡುತ್ತ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮಹಿಳೆಯರಿಗೂ ಅವಕಾಶ ಬೆರಳೆಣಿಕೆಯಷ್ಟು ಕೊಟ್ಟಿದೆ. ದಲಿತ ಸಾಹಿತ್ಯ ಪರಿಷತ್ತು ಮೂವತ್ತೊಂದು ವರ್ಷ ಕಳೆದರು ಹನ್ನೊಂದು ಸಮ್ಮೇಳನ ಮಾತ್ರ ಆಗಿವೆ. ಅದರಲ್ಲಿ ಎರಡನೆಯ ಮಹಿಳೆಯಾಗಿ ಆಯ್ಕೆ ಮಾಡಲಾಯಿತು. ದಲಿತ ಸಾಹಿತ್ಯ ಪರಿಷತ್ತು ದಲಿತರಿಗೆ ಮಾತ್ರ ಸೇರಿದಲ್ಲ ಎಲ್ಲಾ ದಲಿತ ಪರ 

ರರನ್ನು ಅಹಿಂದ ವರ್ಗವನ್ನು ಸೇರಿಸಿಕೊಂಡು ಬಂದ ಪರಿ ಷತ್ತು ಎಲ್ಲರ ಒಗ್ಗೂಡಿಸಿ ಕೊಂಡ ಬಂದ ಸಮಾನ ಮನಸ್ಕರ ವೇದಿಕೆ ಎಂದರು.ಡಾ.ಜಯದೇವಿ ಅವರ ಶೈಕ್ಷಣಿಕ, ಸಾಮಾಜಿಕ,ಸಂಘಟನೆಯ ಜೊತೆಗೆ ಅವರ ಸಾಹಿತ್ಯ ಭಿನ್ನವಾಗಿದೆ.ಕವನ,ಹಾಯಿಕು,ಗಜಲ್,ತಾಂಕಾ,ಆಧುನಿಕ ವಚನ,ರುಬಾಯಿ,ಕಾದಂಬರಿ,ವಚನ,ತೌಲನಿಕ,ಸಂಶೋಧ ನೆ,ವಿಮರ್ಶೆ,ಲೇಖನ,ಸಂಪಾದನೆಗಳು ಸೇರಿ ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.ಸಾಮಾಜಿಕ,ನ್ಯಾಯ,ಪ್ರಾದೇಶಿಕತೆ,

ಪ್ರತಿಭಾನ್ವೇಷಣೆ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.

   ದಸಾಪ ಖಜಾಂಚಿ ಡಾ.ಎಚ್.ಬಿ‌.ಕೋಲ್ಕಾರ ಮಾತನಾಡಿ ಪರಿಷತ್ತು ಮಾಡಿದ ಸಮ್ಮೇಳನ, ಪ್ರಶಸ್ತಿ, ಗೌರವ ಕುರಿತು

ಇಂತಹ ಹನ್ನೊಂದನೆಯ ಸಮ್ಮೇಳನ ಸಂವಿಧಾನ ಭಾರತ ವಾಗಿದೆ,ಇವತ್ತಿನ ಪ್ರಸ್ತುತ ಚಿಂತನೆಗಳು ಚರ್ಚೆ ಆಗಲಿವೆ. ಮಹಿಳೆಯರಿಗೆ ಆದ್ಯತೆ ನೀಡಿದ್ದು ಉತ್ತಮ ಪ್ರತಿಕ್ರಿಯೆ ಬಂ ದಿದೆ ಇದೊಂದು ದಿಕ್ಸೂಚಿ ಸಮ್ಮೇಳನ ವಾಗಲಿದೆ ಎಂದರು

ಕಾರ್ಯದರ್ಶಿ ಸುಭಾಷ ಹೊದ್ಲೂರು,ಪುಸ್ತಕೋದ್ಯಮಿ ಡಾ.ಬಸವರಾಜ ಕೊನೇಕ್,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ, ಹಿರಿಯ ಸಾಹಿತಿಗಳಾದ ಪ್ರೊ. ರವೀಂದ್ರ ಕರಜಗಿ,ಡಾ.ನಾ ಗಾಬಾಯಿ ಬುಳ್ಳಾ,ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ,ರಾಯಚೂರು ಸ್ವಾಗತ ಸಮಿತಿಯ ಡಾ.ಹುಸೇನಪ್ಪ ಅಮರಾಪೂರ ವೇದಿಕೆಯ ಮೇಲಿದ್ದರು.

ರಾಯಚೂರು ಜಿಲ್ಲಾ ದಸಾಪ ಸಹ ಕಾರ್ಯದರ್ಶಿ ಡಾ.ಶರಣಪ್ಪ ಚಲವಾದಿ,ವಿಭಾಗೀಯ ಸಂಚಾಲಕ ಡಾ.ಗಾಂಧಿಜಿ ಮೊಳಕೇರಿ,ಕಲಬುರಗಿ ಜಿಲ್ಲಾ ಅಧ್ಯಕ್ಷ ಡಾ. ಸುನೀಲ ಜಾಬಾದಿ,ಇದ್ದರು.

  ಡಾ.ವಿಠ್ಠಲ್ ವಗ್ಗನ್ , ಶಿವರಾಯ ದೊಡ್ಡಮನಿ, ಸುರೇಶ ಕಾನೇಕರ,ಡಾ.ಸಂಧ್ಯಾ ಕಾನೇಕರ,ಡಾ.ನಾರಾಯಣ ರೋಳೇಕ ರ್,ಡಾ.ಸಾರಿಕಾ ದೇವಿ ಕಾಳಗಿ,ಶ್ರೀ ಬಾಬುರಾವ್ ಜಮಾದಾ ರ,ಡಾ.ವಿ. ಟಿ. ಕಾಂಬಳೆ, ಡಾ.ಅಂ ಬಾದಾಸ ಕಾಂಬಳೆ,ಡಾ‌.ಶರಣಪ್ಪ ಸೈದಾಪೂರ, ಡಾ.ಚಿನ್ನಾ ಆಶಪ್ಪ,ಸುಜಾತಾ,ಡಾ.ಕೆ.ಎಸ್. ಬಂಧು,ಮನೋಹರ ಮರಗುತ್ತಿ,ಸುರೇಶ ಬಡಿಗೇರ ,ಡಾ. ಲಿಂಗಣ್ಣ ಗೋನಾಲ, ಡಾ.ಶಿವ‌ರಾಜ ಪಾಟೀಲ, ಶ್ರೀ ಅಜಯಕುಮಾರ,ಕಲ್ಲಯ್ಯ ಸ್ಥಾವರಮಠ, ಎಂ.ಬಿ.ನಿಂಗ ಪ್ಪ,ಡಾ.ಭಗಂತಪ್ಪ ಬುಳ್ಳಾ, ಸಿದ್ಧರಾಮ ಸರಸಂಬಿ, ಶ್ರೀ ದೀಪಕ ಕಮತ ರ,ಡಾ.ಪರಮೇ ಶ್ವರ, ಡಾ.ಕಾಶೀನಾಥ ನೂಲಕರ್,ಡಾ.ಚಿದಾನಂದ ಕುಡ್ಡನ್ ಡಾ.ವಿಜಯಕುಮಾರ ಬೀಳಗಿ,ಡಾ.ವಿಜಯಕುಮಾರ ಕಾಂಬಳೆ,ಡಾ.ರಾಜಕುಮಾರ ಧುಮ್ಮನಸೂರ,ಡಾ.ಶ್ರೀಮಂ ತ ಹೊಳ್ಕರ್,ಡಾ.ಶಿವಪುತ್ರ ಹೊಳ್ಕರ್,ಡಾ.ಸಂಗನಗೌಡ ಹಿರೇಗೌಡರ,ಡಾ.ಮಹೇಶ್ ರುದ್ರಕರ್, ಅವಿನಾಶ ದೊಡ್ಡ ಮನಿ,ಸಂತೋಷಕುಮಾರ ಕರಹರಿ,ಶರಣಬಸಪ್ಪ ಸೂಗೂ ರ,ಡಾ.ಸಿದ್ಧಲಿಂಗ ದಬ್ಬಾ,ಡಾ‌.ಮಲ್ಲಿನಾಥ ನಿಂಬರ್ಗಿ,ಬಿ. ಎನ್. ಸುಗಂಧಿ,ಡಾ.ಶಿವಕುಮಾರ ಸಿಂಗೆ,ಡಾ.ಸುಖದೇವಿ ಘಂಟೆ. ಡಾ.ಅವಿನಾಶ ದೇವನೂರು, ಡಾ.ಬಬ್ರುವಾಹನ, ದೇವೇಂದ್ರಪ್ಪ ಕಟ್ಡಿಮನಿ,ಡಾ.ಶ್ರಾವಣಕುಮಾರಿ ಬಿರಾದಾರ 

ಶಿವಾನಂದ ಹಿರೇಮಠ, ರವಿಗೌಡಗೇರಿ,ಅಂಬಾರಾಯ ಲೇಂಗಟಿ,ಶಾಮರಾವ್ ಪ್ರಭು,ಭಾಗ್ಯಶ್ರೀ,ಜೈಭೀಮ ಹೋಳಿಕೇರಿ,ಹಣಮಂತ ಶ್ರೀಂಗೇರಿ, ಮುಂತಾದವರಿದ್ದರು.

ವರದಿ ಡಾ ಅವಿನಾಶ S ದೇವನೂರ,