ಲಿಂಗಾಯತ ನೌಕರರ ಸಂಘ ಚಿಂಚೋಳಿ ಪದಾಧಿಕಾರಿಗಳ ಅಯ್ಕೆ
ಚಿಂಚೋಳಿ, ಲಿಂಗಾಯತ ನೌಕರರ ಸಂಘದ ಪದಾಧಿಕಾರಿಗಳ ಅಯ್ಕೆ
ಚಿಂಚೋಳಿ ತಾಲೂಕಾ ಲಿಂಗಾಯತ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಮಲ್ಲಿಕಾರ್ಜುನ ಪಾಲಾಮೂರ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಆಯ್ಕೆ ಮಾಡಲಾಯಿತು
ಪದಾಧಿಕಾರಿಗಳ ವಿವರ ಇಂತಿದೆ.
ಗೌರವ ಅಧ್ಯಕ್ಷರು: ಮಲ್ಲಿಕಾರ್ಜುನ ಪಾಲಾಮೂರ್
*ಅಧ್ಯಕ್ಷರು:* ಶಿವಕುಮಾರ ರಾಜಾಪುರ ಕೋಟಗಾ
*ಕಾರ್ಯಾಧ್ಯಕ್ಷರು*: ರಾಜಶೇಖರ ಹಿತ್ತಲ
*ಉಪಾಧ್ಯಕ್ಷರು*:
ಶ್ರೀ ಗಿರಿರಾಜ ಸಜ್ಜನ
ಶ್ರೀ ವೇದಕುಮಾರ ಶಾಸ್ತ್ರಿ
ಶ್ರೀ ಸಂಗ್ರಾಮ ಉಚ್ಚೇದ
ಶ್ರೀ ಚಂದ್ರಕಾಂತ್ ಮಠಪತಿ
*ಪ್ರಧಾನ ಕಾರ್ಯದರ್ಶಿಗಳು*:
೧) ಶರಣಬಸಪ್ಪ ಆರೋಗ್ಯ ಇಲಾಖೆ
೨) ಮಂಜುನಾಥ ದುಬಲ ಗುಂಡಿ ಚಿಮ್ಮನಚೋಡ
*ಖಜಾಂಚಿ*: ರಾಜಶೇಖರ ಮುಸ್ತಾರಿ
*ಸಹ ಕಾರ್ಯದರ್ಶಿ:* ಶಾಂತಕುಮಾರ ಯಾಲಕ್ಕಿ ಸುಲೇಪೇಟ
*ಸಂಘಟನಾ ಕಾರ್ಯದರ್ಶಿಗಳು*:
ಶ್ರೀ ಭರಮಲಿಂಗ
ಶ್ರೀ ಭೀಮರಾವ ಹೂಗಾರ
ಶ್ರೀ ಚಂದ್ರಕಾಂತ ಕೆರಳ್ಳಿ
*ಮಾಧ್ಯಮ ವಕ್ತಾರರು*: ೧) ಶಿವಪ್ರಸಾದ್ ಪಿ ಜಿ
೨) ಪ್ರಭುಲಿಂಗಯ್ಯ ಸ್ವಾಮಿ
*ಕಾನೂನು ಸಲಹೆಗಾರರು*
ಶ್ರೀ ಗುರುಲಿಂಗಪ್ಪ ನ್ಯಾಯಾಂಗ ಇಲಾಖೆ
*ಮಹಿಳಾ ಪ್ರತಿನಿಧಿಗಳು*
- ಶ್ರೀಮತಿ ಮಂಜುಳಾ ಶಾಸ್ತ್ರಿ
- ಶ್ರೀಮತಿ ಬಸಮ್ಮ ಹಿರೇಮಠ್
- ಶ್ರೀಮತಿ ದೀಪಾ BCM ಇಲಾಖೆ
- ಶ್ರೀಮತಿ ಸಂಗನ ಬಸಮ್ಮ
* ಶ್ರೀಮತಿ ಕವಿತಾ
* ಶ್ರೀಮತಿ ವನಿತಾ ಬಿತ್ತಾಳ
* ಶ್ರೀಮತಿ ರೇಖಾ ಪಾಟೀಲ
* ಶ್ರೀಮತಿ ಪವಿತ್ರ ಚಂದ್ರಕಂಠಿ
* ಶ್ರೀಮತಿ ವಚನಾಂಬಿಕ ಪಾಟೀಲ್
* *ಗೌರವ ಸಲಹೆಗಾರರು*
ಶ್ರೀ ಧನರಾಜ ಹಳ್ಳಿಖೇಡ
ಡಾ.ಸಂತೋಷ ಪಾಟೀಲ
ಶ್ರೀ ನಾಗೇಶ ಭದ್ರಶೆಟ್ಟಿ
ಶ್ರೀ ಭಾಗಪ್ಪಗೌಡ ಅರಣ್ಯಾಧಿಕಾರಿಗಳು
ಶ್ರೀ ಬಸವರಾಜ ಐನೋಳಿ
ಶ್ರೀ ಸುನೀಲಕುಮಾರ ರಟಕಲ್ ಪಿಡಿಓ
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಶಿರಸ್ತೆದಾರರು
* *ನಿರ್ದೇಶಕರು* :*
* ಸಿದ್ದಣ್ಣ ಬೇನೂರು
* ಅಪ್ಪರಾಯ ಕುಂಬಾರ
* ಸೂರ್ಯಕಾಂತ ಜಾಪಟ್ಟಿ
* ವೀರೇಂದ್ರ ಜಾಬಶೆಟ್ಟಿ
* ಮಂಜುನಾಥ ಪಾಟೀಲ್ ನಿಡಗುಂದ
* ಚಂದ್ರಶೇಖರ ಚಿಕ್ಕಮಠ ಪಶುಸಂಗೋಪನಾ ಇಲಾಖೆ
* ಸಿದ್ದಪ್ಪ ಚಟ್ನಳ್ಳಿ, ಪಶುಸಂಗೋಪನಾ ಇಲಾಖೆ
* ಶಿವಕುಮಾರ ಪಾಟೀಲ್
* ಶಿವಕುಮಾರ ಬಿರಾದಾರ್ ಹೂಡದಲ್ಲಿ
* ಸಂಗಯ್ಯಾ ಸ್ವಾಮಿ ಅಣವಾರZP
* ಸಂಗಪ್ಪಾ ಸರ್ ವಿಜಾಪುರ
* ವಿಜಯಕುಮಾರ ಶೆಳ್ಳಗಿ
* ವಿಜಯಕುಮಾರ್ ಮಠಪತಿ
* ಪ್ರಕಾಶ ಬಗಲಿ
* ನಾಗೇಂದ್ರ ಬಿ ಈ ಓ ಕಛೇರಿ
* ಮಲ್ಲಿಕಾರ್ಜುನ ನರೋಣ ಕೋಡ್ಲಿ
* ಹನುಮಂತ ಪಾಟೀಲ್ ಕಪನೂರು
* ರಾಚಯ್ಯ ಸ್ವಾಮಿ ಕನಕಪುರ
* ರಾವಣ ಸಿದ್ದಯ್ಯ ಹಿರೇಮಠ್ ಕಲ್ಲೂರು
* ಈಶ್ವರ ಸುಂಕದ
* ಶಿವಾನಂದ ಸ್ವಾಮಿ ಸುಲೆಪೆಟ್
* ಗುರು ಲಿಂಗಪ್ಪ ಮು.ಗು ಭುoಯಾರ
* ರವಿಕುಮಾರ್ ಚಿಟ್ಸಾ R I
* ಬಕ್ಕಪ್ಪ ಕಲ್ಯಾಣಕರ್ ಪಸ್ತಪೂರ
* ರಾಮಶೆಟ್ಟಿ ಮುದ್ನಾಳ ಸಾಲೇಬೀರನಳ್ಳಿ
* ಶ್ರೀಶೈಲ ಕುಲಾಲ್
* ರವಿಕುಮಾರ್ ಗೌಡನೂರು
- ವಿನಯಕುಮಾರ್ ಸಜ್ಜನ್ ನಾಗಾಇದಲಾಯಿ
- ಜಗದೀಶ ಪಾಟೀಲ ಭೂಮಾಪನ ಇಲಾಖೆ
* ರೇವಣಸಿದ್ದಯ್ಯ ನರನಾಳ
* ಶ್ರೀಕಾಂತ ತೋಟಗಾರಿಕೆ ಇಲಾಖೆ.