ರಾಹುಲ ಗಾಂಧೀಯವರ ಹುಟ್ಟುಹಬ್ಬದಂಗವಾಗಿ1000 ಸಸಿಗಳು ನೆಡುವ ಕಾರ್ಯಕ್ರಮ

ರಾಹುಲ ಗಾಂಧೀಯವರ ಹುಟ್ಟುಹಬ್ಬದಂಗವಾಗಿ1000 ಸಸಿಗಳು ನೆಡುವ ಕಾರ್ಯಕ್ರಮ
ಕಲಬುರಗಿ: ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ ಗಾಂಧೀಯವರ ಹುಟ್ಟುಹಬ್ಬದಂಗವಾಗಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 1000 ಸಸಿಗಳು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಯುವ ಅಧ್ಯಕ್ಷ ಶಕೀಲ ಅಹ್ಮದ ಸರಡಗಿ, ಜಿಡಿಎ ಅಧ್ಯಕ್ಷ ಮಜರ್ ಅಲಂ ಖಾನ್, ಡಾ. ಕಿರಣ ದೇಶಮುಖ, ಫಾರೂಕ್ ಮನಿಯಾಳ, ಮಹಾಂತಪ್ಪ ಸಂಗಾವಿ, ಸಂತೋಷ ಪಾಟೀಲ ದಣ್ಣೂರ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಮೊಹಮ್ಮದ್ ಹುಸೇನ್, ಕಾರ್ತಿಕ್ ನಾಟಿಕಾರ್, ಧರ್ಮರಾಜ ಹೇರೂರ, ಮೊಹಮ್ಮದ್ ಅಸ್ವಾನ್, ಗಣೇಶ್ ನಾಗನಹಳ್ಳಿ, ರಾಜು ಮಾಳಗಿ, ಶರ್ಫುದ್ದೀನ್ ಮಿಸ್ತ್ರಿ, ಟೈಗರ್ ವಿಘ್ನೇಶ್, ಅಸ್ಲಂ ಸಿಂದಗಿ, ಚಂದ್ರಿಕಾ ಪರಮೇಶ್ವರ, ರೇಣುಕಾ ಸಿಂಗೆ, ಲತಾ ರಾಠೋಡ, ಶೇಖ ಸಮರಿನ್ ಸೇರಿದಂತೆ ಮತ್ತಿತರರಿದ್ದರು.