ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯೆ ಪ್ರೋ ದಯಾನಂದ ಅಗಸರ ಅಬಿಮತ

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯೆ ಪ್ರೋ ದಯಾನಂದ ಅಗಸರ ಅಬಿಮತ

ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯೆ ಪ್ರೋ ದಯಾನಂದ ಅಗಸರ ಅಬಿಮತ

ಕಲಬುರಗಿ: ಪ್ರತಿಯೋಬ್ಬರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಇಂದಿನ ತುರ್ತು ಅವಶ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೋ ದಯಾನಂದ ಅಗಸರ ಹೆಳಿದರು.  

ನಗರದ ಕನ್ನಡಬವನದಲ್ಲಿ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದಿಂದ ದಿ.ಶಾಂತಪ್ಪ ಪಾಟೀಲ ಅವರ 12ನೆ ಪೂಣ್ಯಸ್ಮರಣೆ ಹಾಗು ಶಾಂತಶ್ರೀ ಪ್ರಶಸ್ತಿ ಸಮಾರಂಭ ಉಧ್ಘಾಟಿಸಿ ಮಾತನಾಡಿದ ಅವರು ಕನ್ನಡ ಬಾಷೆ ಮಾನ ಬೆಳೆಸಿಕೋಳ್ಳಬೆಕು ಪೋಷಕರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೋಡಿಸಬೆಕು ಕನ್ನಡ ನಾಡು ಕಟ್ಟುವಲ್ಲಿ ದಿ.ಶಾಂತಪ್ಪ ಪಾಟೀಲ ನರಿಬೋಳ ಕೋಡುಗೆ ನಿಡಿದ್ದಾರೆ ಸಮಾಜ ಮುಖಿ ಕೇಲಸ ಮಾಡಲು ಎಲ್ಲರು ಕೈ ಜೋಡಿಸಬೆಕೆಂದು ಕರೆನೀಡಿದರುಪರೋಪಕಾರಿ ಗುಣಗೋಂದಿರುವ ವ್ಯಕ್ತಿ ಮಾತ್ರ ಸಧಾ ಜನರ ಮನಸಿನಲ್ಲಿ ಉಳಿಯಲು ಸಾದ್ಯ ತ್ಯಾಗ ನೈತಿಕತೆ ಅನುಕಂಪ ಮನುಷ್ಯನ ಸ್ಥಾನ ಬದಲಾಯಿಸುವ ಮೆಟ್ಟಿಲುಗಳಾಗಿವೆ ಬದುಕಿನಲ್ಲಿ ಆಸ್ಥಿಗಿಂತ ನೀತಿ ಮುಖ್ಯಸುಖ ಶಾಂತಿ ಇಲ್ಲದಿದ್ದರೆ ಕೋಟಿ ಹಣವಿದ್ದರೂ ಪ್ರಯೋಜನವಿಲ್ಲಾ ಎಂದು ತಿಳಿಸಿದರು. 

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಮಾತನಾಡಿ ದಿ.ಶಾಂತಪ್ಪಾ ಪಾಟೀಲ ನರಿಬೋಳ ಅವರು ತಮ್ಮ ಮನೆಯಲ್ಲಿ ನಾಡಿನ ಪ್ರಶಿದ್ದ ಲೇಖಕರ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಜ್ಞಾನ ದಾಸೋಹದಲ್ಲಿ ತೋಡಗಿಸಿಕೋಂಡಿದ್ದರು ಈ ಮೂಲಕ ಕನ್ನಡಾಬಿಮಾನಿಗಳಿಗೆ ಮಾದರಿಯಾಗಿದ್ದರು ನಾವೆಲ್ಲರು ಅವರು ಹಾಕಿಕೋಟ್ಟ ಮಾರ್ಗದಲ್ಲಿ ಸಾಗಿ ಕನ್ನಡವನ್ನು ಬೆಳಗುವ ಕೆಲಸ ಮಾಡಬೆಕು ಎಂದು ಹೆಳಿದರು. 

ಸಮಾರಂಭದಲ್ಲಿ ವಿವಿದ ಕ್ಷೇತ್ರದ ಸಾದಕರಾದ ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ, ವೈದ್ಯ ಡಾ.ಆನಂದ ಕಟಗೇರಿ ಅವರುಗಳಿಗೆ ಶಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿತ್ತುರು ರಾಣಿ ಚನ್ನಮ್ಮ ಪ್ರಶಸ್ತಿ ವಿಜೇತೆ ಶ್ರೀ ಮತಿ ಜಯಂತಿಗೌಡ ಅವರನ್ನು ವಿಶೆಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ಗಂಗಾದರ ಸ್ವಾಮಿ ಹಿರೆಮಠ ನಂದೂರ ಸಾನಿದ್ಯ ವಹಿಸಿದ್ದರು. ಕೆಕೆಸಿಸಿಐ ಅದ್ಯಕ್ಷ ಶರಣಬಸ್ಸಪ್ಪ ಪಪ್ಪಾ, ರೆವಣಸಿದ್ದಪ್ಪಾ ಸಂಕಾಲಿ, ಮಲ್ಲಿಕಾರ್ಜುನ ಕುಸ್ತಿ, ಆನಂದ ದಂಡೋತಿ, ಅಣ್ಣಾರಾಯಗೌಡ ಪಾಟೀಲ ನರಿಬೋಳ, ಗೌರಮ್ಮಗೌಡತಿ ಪಾಟೀಲ ನರಿಬೋಳ, ಗುಂಡಮ್ಮಗೌಡತಿ ಪಾಟೀಲ ನರಿಬೋಳ, ಶರಣಗೌಡ ಪೋಲಿಸ್ ಪಾಟೀಲ ನರಿಬೋಳ, ಸಂತೋಷ ಪೋಲಿಸ್ ಪಾಟೀಲ ನರಿಬೋಳ, ಶಿವಲಿಂಗ ಹಳಿಮನಿ, ಸಂದಿಪ್ ಬರಣಿ, ಲಕ್ಷ್ಮೀಕಾಂತ ಸ್ವಾದಿ, ಮಲ್ಲಿಕಾರ್ಜುನ ಕುಳಗೇರಿ, ಮಾಲಾ ದಣ್ಣುರ, ಸುಮಾ ಕವಲ್ದಾರ, ಸೆಮಿನಾ ಬೆಗಂ, ಶ್ರೀದೆವಿ ಪಾಟೀಲ, ಮಹೆಷ ಕೆಂಬಾವಿ ಇತರರಿದ್ದರು. ಪ್ರತಿಷ್ಠನದ ಸಂಸ್ಥಾಪಕ ಎಂ ಎಸ್ ಪಾಟೀಲ ನರಿಬೋಳ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ಬಾಬುರಾವ ಕೋಬಾಳ ಪ್ರಾರ್ಥಿಸಿದರು ರವಿಂದ್ರ ಬಂಟನಳ್ಳಿ ವೃನಿರುಪಿಸಿದರು

.