ಶ್ರೀಮತಿ ಪದ್ಮಾವತಿ ವಿಶ್ವನಾಥ್ ಮಣ್ಣೂರ್ ಇನ್ನಿಲ್ಲ.

ಶ್ರೀಮತಿ ಪದ್ಮಾವತಿ ವಿಶ್ವನಾಥ್ ಮಣ್ಣೂರ್ ಇನ್ನಿಲ್ಲ.
ವಿಜಯಪುರ: ಶ್ರೀಮತಿ ಪದ್ಮಾವತಿ ವಿಶ್ವನಾಥ್ ಮಣ್ಣೂರ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಮೃತರಿಗೆ ವಯಸ್ಸು ಸುಮಾರು 78 ವರ್ಷ.
ಅವರ ಅಂತ್ಯಕ್ರಿಯೆ ಇಂದು (ಭಾನುವಾರ) ಮಧ್ಯಾಹ್ನ 4:00 ಗಂಟೆಗೆ ವಿಜಯಪುರ ನಗರದ ಮನಗೂಳಿ ಅಗಸಿ ರುದ್ರಭೂಮಿಯಲ್ಲಿ ನೆರವೇರಲಿದೆ.
ದಿವಂಗತರು ಸತ್ಯಕಾಮ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಶ್ರೀಯುತ ಲಿಂ. ಪಿ.ಎಂ. ಮಣ್ಣೂರ ಅವರ ಸಹೋದರನ ಪತ್ನಿಯಾಗಿರುತ್ತಾರೆ.
ಮಣ್ಣೂರ್ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳು ದಿವಂಗತರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.