ರಾಷ್ಟ್ರೀಯ ಅಹಿಂದ ಸಂಘಟನೆಯ ಸಂಘಟನೆಯ ಜೇವರ್ಗಿ ತಾಲೂಕ ಅಧ್ಯಕ್ಷರಾಗಿ ಸಿದ್ದಲಿಂಗ ಎಸ್ ಮಾಹುರ್ ನೇಮಕ..

ರಾಷ್ಟ್ರೀಯ ಅಹಿಂದ ಸಂಘಟನೆಯ  ಸಂಘಟನೆಯ ಜೇವರ್ಗಿ ತಾಲೂಕ ಅಧ್ಯಕ್ಷರಾಗಿ ಸಿದ್ದಲಿಂಗ ಎಸ್ ಮಾಹುರ್ ನೇಮಕ..

ರಾಷ್ಟ್ರೀಯ ಅಹಿಂದ ಸಂಘಟನೆಯ ಸಂಘಟನೆಯ ಜೇವರ್ಗಿ ತಾಲೂಕ ಅಧ್ಯಕ್ಷರಾಗಿ ಸಿದ್ದಲಿಂಗ ಎಸ್ ಮಾಹುರ್ ನೇಮಕ..

ಜೆವರ್ಗಿ ಸುದ್ದಿರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಘಟಕ ಬೆಂಗಳೂರು (ರಿ )

ಈ ಸಂಘಟನೆಯ ವತಿಯಿಂದ ರಾಜ್ಯ ಕಾರ್ಯಕಾರಣಿಯ ಸಮಿತಿಯ ಒಪ್ಪಿಗೆಯ ಮೇರೆಗೆ  ಶ್ರೀ ಸಿದ್ದಲಿಂಗ ಮಾಹೂರ ಜೇವರ್ಗಿ ಅವರನ್ನು 

ಜೇವರ್ಗಿ ತಾಲೂಕಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಅದೇ ರೀತಿಯಾಗಿ 

ಅಹಿಂದ ವರ್ಗದ ಜನರ ಹಕ್ಕಿಗಾಗಿ ಸದಾ ಸೈನಿಕರಂತೆ ನಿಂತು ಹೋರಾಡಲು ಸಿದ್ದರಾಗಬೆಕು ಎಂದು

ಶ್ರೀ ಮುತ್ತಣ್ಣ ಎಸ್ ಶಿವಳ್ಳಿ  ರಾಜ್ಯಾಧ್ಯಕ್ಷರು ತಿಳಿಸಿದರು ಹಾಗು

ಪ್ರೊ ಬೀರಲಿಂಗೇಶ್ವರ ಪೂಜಾರರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗು

ಶಿವಶಂಕರ ಗುಂಡಗರ್ತಿ ಬಳಬಟ್ಟಿ ಜಿಲ್ಲಾ ಅಧ್ಯಕ್ಷರು ಕಲಬುರ್ಗಿ ಮತ್ತು

ಈರಣ್ಣ ಕೆ ಬಿದರಾಣಿ ಇಜೇರಿ

ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳು ಕಲಬುರ್ಗಿ ಮತ್ತು ಜಿಲ್ಲಾ ಮಾಧ್ಯಮ ಸಲಹಾಗಾರರಾದ ಜೆಟ್ಟೆಪ್ಪ ಎಸ ಪೂಜಾರಿ ಅವ್ರು ಅಭಿನಂದನೆ ಸಲ್ಲಿಸಿದರು